Rajesh Naik

ಅ. 29 ರಂದು ನಡೆಯುವ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ: ಕೋಟ ಶ್ರೀನಿವಾಸ ಪೂಜಾರಿ

ಬಂಟ್ವಾಳ:  ಅ. 29  ರಂದು ನಡೆಯುವ  ಸ್ಥಳೀಯ ಚುನಾವಣೆಯಲ್ಲಿ  ಎಲ್ಲಾ ಕ್ಷೇತಗಳಲ್ಲಿಯೂ ಭಾರತೀಯ ಜನತಾಪಾರ್ಟಿಯ ಅತ್ಯಂತ ಸಮರ್ಥ ಮತ್ತು ಪ್ರಭಾವಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೆ ಹಾಗೂ ಸ್ಪಷ್ಟ ಬಹುಮತ ಪಡೆಯುತ್ತೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀ ನಿವಾಸ ಪೂಜಾರಿ ಹೇಳಿದರು. ಅವರು ಬಿಸಿರೋಡಿನ ಪಕ್ಷದ ಕಚೇರಿಗೆ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು. ಶಾಸಕರ ಪರಿಶ್ರಮ ಹಾಗೂ ಬಿಜೆಪಿ ಪಕ್ಷದ ಸಂಘಟನೆಯ ಮೂಲಕ ಈ ಬಾರಿ ಬಂಟ್ವಾಳ ಪುರಸಭೆಯ  ಚುನಾವಣೆಯಲ್ಲಿ ಅತ್ಯಧಿಕ ಅಭ್ಯರ್ಥಿಗಳು ಗೆಲುವು ಸಾಧಿಸಿ […]

Read More

ವನಮಹೋತ್ಸವ ಕಾರ್ಯಕ್ರಮ

ಬಂಟ್ಬಾಳ : ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಮಂಗಳೂರು ವಿಭಾಗ, ಬಂಟ್ವಾಳ ಪ್ರಾದೇಶಿಕ ವಲಯ ಹಾಗೂ ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜ್ ಜಂಟಿ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ ಕಾಲೇಜಿನ ವಠಾರದಲ್ಲಿ ಮಂಗಳವಾರ ನಡೆಯಿತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಕಾಲೇಜಿನ ವಠಾರದಲ್ಲಿ‌ ಗಿಡ  ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ಮನುಷ್ಯ ಸ್ವಾರ್ಥಕ್ಕಾಗಿ ಪಕೃತಿ‌ ಮೇಲೆ ನಿರಂತರ ದಾಳಿಗಳನ್ನು ನಡೆಯುತ್ತಿದೆ. ಪರಿಸರದ ಜೊತೆ ಮಾತನಾಡಿ, ಅದರ ಜೊತೆ […]

Read More

ವಿವಿಧ ಬೇಡಿಕೆಗಳಿಗೆ ಸರ್ಕಾರಕ್ಕೆ ಒತ್ತಾಯಿಸುವಂತೆ ಶಾಸಕರಿಗೆ ಮನವಿ

ಬಂಟ್ವಾಳ: ಗ್ರಾಮ ಸಹಾಯಕ ಸಂಘ ಬಂಟ್ವಾಳ ಇವರ ವತಿಯಿಂದ  ಗ್ರಾಮ ಸಹಾಯಕರ ಖಾಯಂ ಹುದ್ದೆ ಮಾಡುವಂತೆ ಸರಕಾರಕ್ಕೆ ಒತ್ತಾಯ ಮಾಡಬೇಕು ಎಂದು ಸಂಘದ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಶಾಸಕರ ಕಚೇರಿಯಲ್ಲಿ ಮನವಿ ನೀಡಲಾಯಿತು. ಸುಮಾರು ಮೂವತ್ತು ವರ್ಷಗಳಿಂದ ಗ್ರಾಮ ಸಹಾಯಕರಾಗಿ ಕೆಲಸ ನಿರ್ಹಿಸುತ್ತಿದ್ದರೂ ಸರಕಾರ ಈ ಬಗ್ಗೆ ಯಾವುದೇ ಗಮನ ನೀಡಿಲ್ಲ ಎಂದು ಶಾಸಕರ ಗಮನ ಸೆಳೆದರು. ಇದೇ ಸಂದರ್ಭದಲ್ಲಿ ನೂತನ  ಶಾಸಕರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಕ್ರಷ್ಣಪ್ಪ, ಅದ್ಯಕ್ಷ ಮೋಹನ್ […]

Read More

ಬಿ.ಸಿ ರೋಡಿನ ರಿಕ್ಷಾ ಭವನದಲ್ಲಿ ಶಾಸಕರಿಗೆ ಸನ್ಮಾನ ಸಮಾರಂಭ

ಬಂಟ್ವಾಳ: ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘ(ರಿ.) ಮೈಸೂರು ಮಂಗಳೂರು ವ್ರತ್ತ ವತಿಯಿಂದ ಬಿ.ಸಿ ರೋಡಿನ ರಿಕ್ಷಾ ಭವನದಲ್ಲಿ ನೂತನ ಶಾಸಕರಿಗೆ ಗೌರವ ನೀಡಲಾಯಿತು. ಬಳಿಕ ನೌಕರರ ವೇತನದ ಬಗ್ಗೆ ಹಾಗೂ ಹುದ್ದೆ ಖಾಯಂ ಮಾಡುವ ಬಗ್ಗೆ ಹೀಗೆ ಅನೇಕ ಸಮಸ್ಯೆಗಳ ಬಗ್ಗೆ ಶಾಸಕರ ಗಮನ ಸೆಳೆದರು. ಇವರ ಮನವಿಗೆ ಸ್ಪಂದಿಸಿದ ಶಾಸಕರು ನಿಮ್ಮ ಹುದ್ದೆಯ ಬಗ್ಗೆ ಆಗಿರುವ ಅವ್ಯವಸ್ಥೆಗಳನ್ನು ಶೀಘ್ರವಾಗಿ ಸರಕಾರದ ಗಮನಕ್ಕೆ ತಂದು ಪರಿಹರಿಸುವ ಬಗ್ಗೆ ನಾನು ಶ್ರಮವಹಿಸುತ್ತೇನೆ ಎಂದು ಭರವಸೆ […]

Read More

ಯುವಕರ ಮೇಲೆ ಹಲ್ಲೆ: ಗಾಯಾಳುಗಳನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಭೇಟಿ

ವಾಮದಪದವು ಕೊಡಂಬೆಟ್ಟು ಗ್ರಾಮದ ರಾಮೋಟ್ಟು ಎಂಬಲ್ಲಿ ಪರಿಶಿಷ್ಟ ಜಾತಿಯ ಯುವಕರ ಮೇಲೆ ಹಲ್ಲೆಯಾಗಿದ್ದು ಗಾಯಾಳುಗಳನ್ನು ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಭೇಟಿಯಾಗಿ ಕುಶಲೋಪಚರಿ ವಿಚಾರಿಸಿದರು. ಈ ಸಂಧರ್ಭದಲ್ಲಿ ದಿನೇಶ್ ಅಮ್ಟೂರು, ಸಂತೋಷ್ ಕುಮಾರ್ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು, ರಮೇಶ್ ಕುದ್ರೆಬೆಟ್ಟು, ಗಂಗಾದರ ಕೋಟ್ಯಾನ್, ರುಕ್ಮಯ ಬಂಗೇರ, ಶೇಖರ ಕಡ್ತಲಬೆಟ್ಟು ಉಪಸ್ಥಿತರಿದ್ದರು.

Read More

ಅಭಿವೃದ್ಧಿಯಲ್ಲಿ ರಾಜಕೀಯ ಬೇಡ ಎಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡೋಣ

ಬಂಟ್ವಾಳ: ಅಭಿವೃದ್ಧಿಯಲ್ಲಿ ರಾಜಕೀಯ ಬೇಡ ಎಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡೋಣ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು. ಅವರು  ತಾ.ಪಂ.‌ಎಸ್  ಜಿ.ಅರ್.ಎಸ್.ವೈ ಸಭಾಂಗಣದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಟಾಸ್ಕ್ ಫೋರ್ಸ್ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಸಭೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅನುದಾನಗಳ ಹಂಚಿಕೆಯನ್ನು ಪ್ರತಿ ಸದಸ್ಯನಿಗೆ ಸಮಾನವಾಗಿ ಮಾಡುತ್ತೇನೆ, ಯಾವುದೇ ತಾರತಮ್ಯವನ್ನು ಮಾಡುವುದಿಲ್ಲ. ಅನುದಾನದ ಹಂಚಿಕೆಯನ್ನು ಅಗತ್ಯತೆ ಮತ್ತು ಆದ್ಯತೆಯ ಮೇಲೆ ಸಮಾನಾಗಿ ಹಂಚಲು ಎಲ್ಲರ ಸಹಕಾರ ಬೇಕು ಎಂದು ಹೇಳಿದರು. ವಿಧಾನ […]

Read More

ಪ್ರಾಕೃತಿಕ ವಿಕೋಪ ಪರಿಹಾರ ನಿಧಿ ವಿತರಣೆ

ಇತ್ತೀಚೆಗೆ ಸುರಿದ ಭಾರಿ ಮಳೆಗೆ ಬಂಟ್ವಾಳ ತಾಲೂಕಿನಾದ್ಯಂತ ಸಾರ್ವಜನಿಕರ ಆಸ್ತಿ ನಷ್ಟವುಂಟಾಗಿದ್ದು ಸಂತ್ರಸ್ತರಿಗೆ ಕಂದಾಯ ಇಲಾಖೆ ವತಿಯಿಂದ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯನ್ನು ಬಂಟ್ವಾಳ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಶಾಸಕರ ಕಚೇರಿಯಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ ಸಂತ್ರಸ್ತರಾದ ಜಯರಾಮ ಕೊಳ್ನಾಡು, ಖಾಸಿಂ ಕನ್ಯಾನ, ಕೇಶವ ನಾಯ್ಕ ಕನ್ಯಾನ, ಗುಲಾಬಿ ವಿಟ್ಲ ಪಡ್ನೂರು, ವಾರಿಜ ತೆಂಕ ಬೆಳ್ಳೂರು, ಸುಧಾಕರ ಬಡಗಬೆಳ್ಳೂರು, ಶಕುಂತಲಾ ಬರಿಮಾರು, ಅರ್ಪಿತಾ ಬರಿಮಾರು, ಲೀಲಾವತಿ ಕಡೇಶ್ವಾಲ್ಯ, ಗುರುವಪ್ಪ ಕಡೇಶ್ವಾಲ್ಯ, ಶಶಿಕಲಾ ಬರಿಮಾರು, ಐಸಾಕ್ […]

Read More

ಸ್ವಚ್ಚ ಪರಿಸರ ನಮ್ಮ ‌ಮುಂದಿನ ಪೀಳಿಗೆಯ ಆಸ್ತಿ

ಭೂಮಿಯಲ್ಲಿ ಮುಕ್ಕಾಲು ಭಾಗ ಕಾಡು ಬೆಳೆಸಿದರೆ ಮಾತ್ರ ಮಾನವ ಜೀವಿಸಲು ಸಾಧ್ಯ ಎಂದು ಶಾಸಕ  ಉಳಿಪ್ಪಾಡಿಗುತ್ತು ರಾಜೇಶ್ ನಾಯ್ಕ್ ಹೇಳಿದರು. ಪರಿಸರದಿಂದ ಲಾಭವನ್ನು ಮತ್ತು ಪ್ರಕ್ರತಿಯ ಬಗ್ಗೆ ಪ್ರೀತಿ ಬೆಳೆಸುವ ಕಾರ್ಯ ವಿದ್ಯಾರ್ಥಿ ದೆಸೆಯಿಂದ ಆರಂಭವಾಗಬೇಕು. ವನಮಹೋತ್ಸವ ನಿತ್ಯದ ಕಾರ್ಯಕ್ರಮ ವಾಗಿರಬೇಕು ಅದು ಒಂದು ದಿನಕ್ಕೆ ಮೀಸಲಾಗಬಾರದು.  ಕಾಡುಗಳು ಇದ್ದರೆ ಮಾತ್ರ ಮನುಷ್ಯ ಜೀವಿಸಬಹುದು ಎಂದು ಅವರು ಹೇಳಿದರು. ಅಟಲ್ ಟಿಂಕರ್ ಯೋಜನೆ ಈ ಶಾಲೆಗೆ ಬರುವ ಯೋಚನೆ ಮಾಡಬೇಕಾಗಿದೆ. ಮಾನಸಿಕವಾಗಿ ಮಕ್ಕಳ ಬೆಳವಣಿಗೆಗೆ ಇದು ಸಹಕಾರಿಯಾಗಿದೆ. […]

Read More

ಮಳೆಹಾನಿ ಪ್ರದೇಶಗಳಿಗೆ ಶಾಸಕರ ಭೇಟಿ

ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಅಮ್ಟಾಡಿ ಗ್ರಾಮದ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅಮ್ಟಾಡಿ ಗ್ರಾ.ಪಂ ಅಧ್ಯಕ್ಷರಾದ ಹರೀಶ್ ಶೆಟ್ಟಿ ಪಡು, ಗ್ರಾ.ಪಂ ಸದಸ್ಯರಾದ ಬಬಿತಾ ಕೋಟ್ಯಾನ್, ಯೋಗೀಶ್, ಮೋಹಿನಿ, ಪಂಚಾಯತ್ ಕಾರ್‍ಯದರ್ಶಿ ಲಕ್ಷ್ಮಿನಾರಾಯಣ, ಗ್ರಾಮಕರಣಿಕರು ಶಶಿ ಕುಮಾರ್ ಮತ್ತು ಸ್ಥಳಿಯರು ಉಪಸ್ಥಿತರಿದ್ದರು.

Read More

ಶಾಂತಿ-ಸಹಬಾಳ್ವೆಯ ಸಮೃದ್ಧಿಯ ಬಂಟ್ವಾಳ ನಿರ್ಮಿಸೋಣ: ಶಾಸಕ ರಾಜೇಶ್ ನಾಯ್ಕ್

ಶಾಂತಿ-ಸಹಬಾಳ್ವೆಯ ಸಮೃದ್ಧಿಯ ಬಂಟ್ವಾಳ ನಿರ್ಮಿಸೋಣ ಬೋಳಂತೂರು ಗ್ರಾಮ ಸಮಿತಿ ಅಭಿನಂದನಾ ಸಮಾರಂಭದಲ್ಲಿ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ. ಭಾರತೀಯ ಜನತಾ ಪಾರ್ಟಿ ಬೋಳಂತೂರು ಗ್ರಾಮ ಸಮಿತಿ ವತಿಯೀಂದ ಬಿ.ಜೆ.ಪಿ ಕಾರ್ಯಕರ್ತರಿಗೆ, ಮತದಾರರಿಗೆ ಅಭಿನಂದನಾ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಕಾರ್ಯಕರ್ತರಿಗೆ, ಮತದಾರರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ ರವರು ಶಾಂತಿ-ಸಹಬಾಳ್ವೆಯ-ಸಮೃದ್ಧಿಯ ಬಂಟ್ವಾಳ ನಿರ್ಮಿಸೋಣ. ನಾನು ಕ್ಷೇತ್ರದ ಬಗ್ಗೆ ಅನೇಕ ಯೋಜನೆಗಳನ್ನು ಹಾಕಿಕೊಂಡು ಬಂಟ್ವಾಳದ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿದ್ದು, ಮುಂದೆಯೂ ತಮ್ಮೆಲ್ಲರ ಸಹಕಾರ ಇರಬೇಕು. […]

Read More

Back To Top
Highslide for Wordpress Plugin