Rajesh Naik

ಶ್ರೀ ರಾಮ ಭಜನಾ ಮಂದಿರ ರಾಮನಗರಕ್ಕೆ ಶಾಸಕರ ಭೇಟಿ

ಶ್ರೀ ರಾಮ ಭಜನಾ ಮಂದಿರ ರಾಮನಗರ ಬಂಟ್ವಾಳ ಬೈಪಾಸ್ ಇಲ್ಲಿಗೆ ಬಂಟ್ವಾಳ ವಿಧಾನ ಸಭಾ ಶಾಸಕರಾಗಿ ಆಯ್ಕೆಯಾದ ಶ್ರೀ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು ಇವರು ಭೇಟಿ ನೀಡಿ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಬಿ.ದೇವದಾಸ ಶೆಟ್ಟಿ, ಮಂದಿರದ ಅಧ್ಯಕ್ಷರಾದ ನಾಗೇಶ್ ಶೆಟ್ಟಿ., ದಿನೇಶ್ ಅಜೆಕಲ, ಸುರೇಶ್ ಸಾಲ್ಯಾನ್ ಅಜೆಕಲ, ಸೋಮನಾಥ್ ಸಾಲ್ಯಾನ್, ವರುಣ್ ರಾಮನಗರ, ಕೃತಿಕ್ ಶೆಟ್ಟಿ ರಾಮನಗರ, ಕಾರ್ತಿಕ್ ರಾಮನಗರ, ಅಮಿತ್ ಶೆಟ್ಟಿ ಅಜೆಕಲ, ಹರೀಶ್ ರಾಮನಗರ, ಪ್ರಜ್ವಲ್ ಅಜೆಕಲ, […]

Read More

ಭಾರೀ ಮಳೆಗೆ ಮನೆ ಕುಸಿತ : ಶಾಸಕರ ಭೇಟಿ

ಅಬ್ದುಲ್ ಖಾದರ್ ಕುಡ್ತಮುಗೇರು ಇವರ ಮನೆಗೆ ಇತ್ತೀಚಿಗೆ ಭಾರೀ ಮಳೆಗೆ ಮನೆ ಕುಸಿದ್ದಿದು ಇಲ್ಲಿಗೆ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ ಇವರು ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಕುಡ್ತಮುಗೇರಿನ ಮೀನಿನ ವ್ಯಾಪಾರಿಯಾದ ಅದ್ರಮ ಇವರಿಗೆ ಹೃದಯ ಸಂಬಂಧಪಟ್ಟ ಖಾಯಿಲೆ ಇರುವುದರಿಂದ ಮನೆಗೆ ಬೇಟಿ ನೀಡಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಕೊಳ್ನಾಡು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಬಾಲಕೃಷ್ಣ ಸೆರ್ಕಳ, ಗ್ರಾಮ ಸಮಿತಿ ಅಧ್ಯಕ್ಷ ವಿಶ್ವನಾಥ ಪೂಜಾರಿ, ಕಾಯದರ್ಶಿ ವೇಣುಗೋಪಾಲ, ತಾಲೂಕು ಪಂಚಾಯತ್ ಸದಸ್ಯ ಕುಲ್ಯಾರ್ ನಾರಾಯಣ ಶೆಟ್ಟಿ, […]

Read More

ಶಾಸಕರ ಪ್ರಯತ್ನದ ಫಲ ಅಟಲ್‌ಜೀ ಜನ ಸ್ನೇಹಿ ಕೇಂದ್ರ ಸ್ಥಳಾಂತರ

ಬಂಟ್ವಾಳ ತಾಲೂಕು ಕಛೇರಿಯನ್ನು ಕೆಡವಿ ನೂತನ ಮಿನಿವಿಧಾನಸೌಧ ನಿರ್ಮಾಣ ಮಾಡುವ ಸಮಯ ಅಟಲ್‌ಜೀ ಜನಸ್ನೇಹಿ ಕೇಂದ್ರವನ್ನು ತಾತ್ಕಾಲಿಕವಾಗಿ ಹತ್ತಿರದ ಹಳೆ ರಂಗ ಮಂದಿರ ಕಟ್ಟಡಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ತದನಂತರ ಮಿನಿವಿಧಾನಸೌಧ ನಿರ್ಮಾಣಗೊಂಡು ಉದ್ಫಾಟನೆಗೊಂಡು ನಂತರ ಎಲ್ಲಾ ಕಛೇರಿಗಳು ಹೊಸ ಮಿನಿವಿಧಾನಸೌಧದಲ್ಲಿ ಕಾರ್‍ಯಾರಂಭಗೊಂಡರೂ ಸಹ ತಿಂಗಳುಗಟ್ಟಲೇ ಅಟಲ್ ಜೀ ಜನಸ್ನೇಹಿ ಕೇಂದ್ರ ಮಾತ್ರ ಹೊಸ ಕಟ್ಟಡಕ್ಕೆ ಸ್ಥಳಾಂತರಹೊಳ್ಳಲಿಲ್ಲ. ಇದರಿಂದ ಈ ವರ್ಷದ ಆರಂಭದಲ್ಲಿ ಬಂದ ಗಾಳಿ ಮನೆಗೆ ಹಳೆ ರಂಗ ಮಂದಿರ ಸೋರಿ ನೀರು ಬಿದ್ದು ಕಡತ, ಆಧಾರ್ ಕೇಂದ್ರದ ಕಂಪ್ಯೂಟರ್ […]

Read More

ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ: ಸಾಮೂಹಿಕ ವಿವಾಹ ಸಮಾರಂಭ

ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ ವತಿಯಿಂದ ಇತ್ತಿಚೆಗೆ ನಡೆದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮದುವೆಯಾದ ಜೋಡಿಗಳಿಗೆ ಸರಕಾರ ಮತ್ತು ಕ್ಲಬ್ ವತಿಯಿಂದ ತಲಾ ರೂ.50,000 ಧನಸಹಾಯ ವಿತರಿಸಲಾಯಿತು. ಬಂಟ್ವಾಳದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ನೂತನ ಜೋಡಿಗಳಿಗೆ ಧನಸಹಾಯವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಕ್ಲಬ್‌ನ ಗೌರವಾಧ್ಯಕ್ಷರು, ಸಂಗಬೆಟ್ಟು ಜಿ.ಪಂ ಸದಸ್ಯರಾದ ತುಂಗಪ್ಪ ಬಂಗೇರಾ ,ರಮೇಶ್ ಶೆಟ್ಟಿ ಮಜಲೋಡಿ,ತಾ.ಪಂ ಸದಸ್ಯರಾದ ರಮೇಶ್ ಕುಡ್ಮೇರು,ಗ್ರಾ.ಪಂ ಅದ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ, ಯಶೋದರ ಶೆಟ್ಟಿ ದಂಬೆ, ವಿಜಯ ರೈ ಆಲದಪದವು, […]

Read More

ಸಹಕಾರ ಭಾರತಿ ವತಿಯಿಂದ ಅಭಿನಂದನಾ ಕಾರ್ಯಕ್ರಮ

ಬಂಟ್ವಾಳ: ಅತ್ಯಂತ ಯಶಸ್ವಿಯಾಗಿ ದ.ಕ.ಜಿಲ್ಲೆಯಲ್ಲಿ ಸಹಕಾರ ಸಂಘಗಳು ನಡೆಯುತ್ತಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಹೇಳಿದರು. ರೈತರಿಗೆ ಕೃಷಿ ಲಾಭದಾಯಕ, ಸಣ್ಣ ಹಿಡುವಳಿದಾರರು ಜಿಲ್ಲೆಯಲ್ಲಿ ಹೆಚ್ಚು ಇರುವುದರಿಂದ ಲಾಭ ಕಡಿಮೆ ಆಗುತ್ತಿದೆ. ಕೃಷಿಯನ್ನು ಯಾಂತ್ರೀಕೃತ ಉಪಕರಣಗಳನ್ನು ಉಪಯೋಗಿಸಿ ಮಾಡಿದರೆ ಕೃಷಿಕರು ಮತ್ತು ಕೃಷಿ ಉಳಿಯಬಹುದು. ಸಹಕಾರ ಸಂಘಗಳ ಜೊತೆ ರೈತರನ್ನು ಸೇರಿಸಿ ಅವರಿಗೆ ಉಪಯುಕ್ತ ಮಾಹಿತಿ ತಂತ್ರಜ್ಞಾನ ಬಳಸುವ ಬಗ್ಗೆ ಮಾಡಿದರೆ ಈ ಜಿಲ್ಲೆಯನ್ನು ಸಂಪದ್ಬರಿತ ಜಿಲ್ಲೆಯನ್ನಾಗಿ ಮಾಡಬಹುದು ಎಂದು ಶಾಸಕ  ರಾಜೇಶ್ ನಾಯ್ಕ್ ಉಳಿಪ್ಪಾಡಿ […]

Read More

ಶಾಸಕರಿಂದ ಮಳೆಹಾನಿ ಪರಿಶೀಲನೆ

ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಂಟ್ವಾಳ ಕಸ್ಬಾ ಗ್ರಾಮದ ಹೊಸಮಾರು ಎಂಬಲ್ಲಿ ಹೊಸಮಾರು ಹಾಗೂ ಬಡ್ಡಕಟ್ಟೆ ಪೇಟೆಯನ್ನು ಸಂಪರ್ಕಿಸುವ ಕಿರುಸೇತುವೆ ಕಳೆದ ಎರಡು ದಿನಗಳಿಂದ ಸುರಿದ ಧಾರಕಾರ ಮಳೆಗೆ ಕುಸಿದ್ದು ಬಿದ್ದಿದ್ದು ಪರಿಸರದ ನಾಗರಿಕರಿಗೆ ಪೇಟೆಯ ಸಂಪರ್ಕ ಕಡಿದು ಬಿದ್ದಂತಾಗಿದೆ. ಸ್ಥಳೀಯ ನಾಗರಿಕರ ಮನವಿ ಮೇರೆಗೆ ಮಾನ್ಯ ಶಾಸಕ ಶ್ರೀ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಸ್ಥಳಕ್ಕೆ ಬೇಟಿಕೊಟ್ಟು ಸೇತುವೆಯ ಪರಿಶೀಲನೆ ಮಾಡಿದರು ಸ್ಥಳದಲ್ಲೆ ಪುರಸಭಾ ಅಧಿಕಾರಿಗಳು ಹಾಗೂ ಸಣ್ಣ ನೀರಾವರಿಯ ಇಂಜಿನಿಯರಿಗೆ ಕರೆಮಾಡಿ ತಕ್ಷಣ ಸೇತುವೆ ದುರಸ್ಥಿಮಾಡಿ […]

Read More

ಸಿಎಂ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿಯಾಗಿ ಮಾತುಕತೆ

ಬಂಟ್ವಾಳ ತಾಲೂಕಿನ ಸರ್ವಶಿಕ್ಷಣ ಅಭಿಯಾನದಲ್ಲಿ ಬರುವ ಶಿಕ್ಷಕರಿಗೆ ಮಾರ್ಚ್ 2018ರಿಂದ ಈ ತನಕ ವೇತನ ಪಾವತಿಯಾಗದ ಬಗ್ಗೆ ಇತ್ತೀಚೆಗೆ ಸರಕಾರಿ ಶಿಕ್ಷಕರ ಪ್ರೌಶಿಕ್ಷಕರ ಸಂಘ ತಾಲೂಕು ಘಟಕ ಇತ್ತೀಚೆಗೆ ಬಂಟ್ವಾಳ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರಿಗೆ ಮನವಿ ನೀಡಿದ್ದರು. ಬಂಟ್ವಾಳ ತಾಲೂಕಿನ ಸರಕಾರಿ ಪ ಪೂ ಕಾಲೇಜ್ ಪಿಲಾತಬೆಟ್ಟು ಇಲ್ಲಿನ ಎಲ್ಲಾ 6 ಉಪನ್ಯಾಸಕ ಹುದ್ದೆಗಳನ್ನು ಇತರ ಕಾಲೇಜುಗಳಿಗೆ ವರ್ಗಾಯಿಸಿದ್ದು ಸದ್ರಿ ಕಾಲೇಜನ್ನು 2018-19 ಸಾಲಿನಲ್ಲಿ ಮುಂದುವರಿಸದಂತೆ ಆದೇಶಿಸಲಾಗಿತ್ತು ಈ ಬಗ್ಗೆ ಬಂಟ್ವಾಳ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ […]

Read More

ಕಡೇಶಿವಾಲಯ – ಬರಿಮಾರು ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಸಮಾರಂಭ

ಕಡೇಶಿವಾಲಯ – ಬರಿಮಾರು ಗ್ರಾಮಗಳ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಸಮಾರಂಭವು ತಾ.19-06-2018 ರಂದು ದ.ಕ.ಜಿ.ಪ.ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಡೇಶಿವಾಲಯದಲ್ಲಿ ನಡೆಯಿತು. ನೂತನ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು 32 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದರು. ನಂತರ ಸಭೆಯನ್ನುದ್ದೇಶಿ ಮಾತನಾಡಿದ ಶಾಸಕರು ಸರಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ತ್ವರಿತ ಗತಿಯಲ್ಲಿ ಯೋಜನೆಗಳನ್ನು ಜನರಿಗೆ ತಲುಪಿಸಬೇಕೆಂದು ಆಧಿಕಾರಿಗಳಿಗೆ ಸೂಚಿಸಿದರು. ನಂತರ ಮಾತನಾಡಿದ ಗೋಳ್ತಮಜಲು ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ ಕೆ ಪೂಜಾರಿಯವರು ಮುಂದಿನ ದಿನಗಳಲ್ಲಿ ಶಾಸಕರ ಜೊತೆಗೂಡಿ […]

Read More

108 ಶ್ರೀ ವೀರಸಾಗರ ಮಹಾರಾಜ್‌ರವರ ಭೇಟಿ

ಪಾಣೆಮಂಗಳೂರು ಶ್ರೀ ಮಹಾವೀರ ಬಸದಿಯಲ್ಲಿ ಜೈನ ಮುನಿಗಳಾದ 108 ಶ್ರೀ ವೀರಸಾಗರ ಮಹಾರಾಜ್‌ರವರನ್ನು ಬಂಟ್ವಾಳದ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿಯಾಗಿ ಪೂಜ್ಯ ಸ್ವಾಮಿಜಿಗಳ ಆಶಿರ್ವಾದ ಪಡೆದರು. ಈ ಸಂದರ್ಭದಲ್ಲಿ ಬಂಟ್ವಾಳ ಜೈನ ಸಮಾಜದ ವತಿಯಿಂದ ಪೂಜ್ಯ ಶ್ರೀಗಳು ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರನ್ನು ಸನ್ಮಾನಿಸಿ, ಮುಂದಿನ ದಿನಗಳಲ್ಲಿ ಸಮಾಜದ ಎಲ್ಲಾ ವರ್ಗದ ಜನರ ಏಳಿಗೆಗಾಗಿ ಶ್ರಮಿಸುವಂತೆ ಶಾಸಕರಿಗೆ ಪೂಜ್ಯ ಶ್ರೀಗಳು ಕರೆ ನೀಡಿದರು. ಈ ಸಂದರ್ಭದಲ್ಲಿ ಆರ್.ಚೆನ್ನಪ್ಪ ಕೋಟ್ಯಾನ್, ಸೀತರಾಮ ಪೂಜಾರಿ, ಚರಣ್ ಜುಮಾದಿಗುಡ್ಡೆ, ಪುಷ್ಪರಾಜ […]

Read More

ಕೆಲ್ಡೋಡಿ ಶ್ರೀ ಬ್ರಹ್ಮ ಬೈದರ್ಕಳ ಗರೋಡಿಗೆ ಭೇಟಿ

ಕೆಲ್ಡೋಡಿ ಶ್ರೀ ಬ್ರಹ್ಮ ಬೈದರ್ಕಳ ಗರೋಡಿಗೆ ರಾಜೇಶ್ ನಾಯ್ಕ್ ಭೇಟಿ ನೀಡಿದರು. ಈ ಸಂಧರ್ಭದಲ್ಲಿ ಹರಿಕೃಷ್ಣ ಬಂಟ್ವಾಳ, ಪ್ರಕಾಶ್ ಅಂಚನ್, ಲಕ್ಷ್ಮಣ್ ಪಂಜಿಕಲ್ಲು, ಮೋಹನ್‌ದಾಸ್, ಪುರುಷೋತ್ತಮ ಅಂಚನ್, ಕೋಟಿ ಪೂಜಾರಿ ಕೆಲ್ಡೋಡಿಗುತ್ತು, ಶ್ರೀಪತಿ ಭಟ್ ಉಪಸ್ಥಿತರಿದ್ದರು.

Read More

Back To Top
Highslide for Wordpress Plugin