Rajesh Naik

ಪರಿವರ್ತನಾ ಯಾತ್ರೆಯ ಪೂರ್ವತಯಾರಿಯ ಸಭೆ – ಕಾವಳಮೂಡೂರು ಗ್ರಾ.ಪಂ

ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಕ್ಟೋಬರ್ 29ರಂದು ಭೇಟಿ ನೀಡುತ್ತಿರುವ ಕಾರ್ಯಕ್ರಮ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್ ಯಡಿಯೂರಪ್ಪರ ನೇತೃತ್ವದಲ್ಲಿ ನಡೆಯುವ ಪರಿವರ್ತನಾ ಯಾತ್ರೆಯು ನವಂಬರ್ 11 ರಂದು ಬಂಟ್ವಾಳಕ್ಕೆ ಆಗಮಿಸಲಿದ್ದು ಅಂದು ನಡೆಯಲಿರುವ ಬೃಹತ್ ಸಮಾವೇಶದ ಪೂರ್ವ ತಯಾರಿಯ ಸಭೆ ಬಿಜೆಪಿ ಕಾವಳಮೂಡೂರು ಗ್ರಾಮ ಪಂಚಾಯತ್ ಸಮಿತಿಯಿಂದ ನಡೆಯಿತು.

Read More

ಪರಿವರ್ತನಾ ಯಾತ್ರೆಯ ಪೂರ್ವತಯಾರಿಯ ಸಭೆ – ಕಾವಳಪಡೂರು ಗ್ರಾ.ಪಂ

ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಕ್ಟೋಬರ್ 29ರಂದು ಭೇಟಿ ನೀಡುತ್ತಿರುವ ಕಾರ್ಯಕ್ರಮ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್ ಯಡಿಯೂರಪ್ಪರ ನೇತೃತ್ವದಲ್ಲಿ ನಡೆಯುವ ಪರಿವರ್ತನಾ ಯಾತ್ರೆಯು ನವಂಬರ್ 11 ರಂದು ಬಂಟ್ವಾಳಕ್ಕೆ ಆಗಮಿಸಲಿದ್ದು ಅಂದು ನಡೆಯಲಿರುವ ಬೃಹತ್ ಸಮಾವೇಶದ ಪೂರ್ವ ತಯಾರಿಯ ಸಭೆ ಬಿಜೆಪಿ ಕಾವಳಪಡೂರು ಗ್ರಾಮ ಪಂಚಾಯತ್ ಸಮಿತಿಯಿಂದ ನಡೆಯಿತು. 27

Read More

ಪರಿವರ್ತನಾ ಯಾತ್ರೆಯ ಪೂರ್ವತಯಾರಿಯ ಸಭೆ – ಮಣಿನಾಲ್ಕೂರು ಗ್ರಾ.ಪಂ

ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಕ್ಟೋಬರ್ 29ರಂದು ಭೇಟಿ ನೀಡುತ್ತಿರುವ ಕಾರ್ಯಕ್ರಮ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್ ಯಡಿಯೂರಪ್ಪರ ನೇತೃತ್ವದಲ್ಲಿ ನಡೆಯುವ ಪರಿವರ್ತನಾ ಯಾತ್ರೆಯು ನವಂಬರ್ 11 ರಂದು ಬಂಟ್ವಾಳಕ್ಕೆ ಆಗಮಿಸಲಿದ್ದು ಅಂದು ನಡೆಯಲಿರುವ ಬೃಹತ್ ಸಮಾವೇಶದ ಪೂರ್ವ ತಯಾರಿಯ ಸಭೆ ಬಿಜೆಪಿ ಮಣಿನಾಲ್ಕೂರು ಗ್ರಾಮ ಪಂಚಾಯತ್ ಸಮಿತಿಯಿಂದ ನಡೆಯಿತು.

Read More

ಪರಿವರ್ತನಾ ಯಾತ್ರೆಯ ಪೂರ್ವತಯಾರಿಯ ಸಭೆ – ಸರಪಾಡಿ ಗ್ರಾಮ

ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್ ಯಡಿಯೂರಪ್ಪರ ನೇತೃತ್ವದಲ್ಲಿ ನಡೆಯುವ ಪರಿವರ್ತನಾ ಯಾತ್ರೆಯು ನವಂಬರ್ 11 ರಂದು ಬಂಟ್ವಾಳಕ್ಕೆ ಆಗಮಿಸಲಿದ್ದು ಅಂದು ನಡೆಯಲಿರುವ ಬೃಹತ್ ಸಮಾವೇಶದ ಪೂರ್ವ ತಯಾರಿಯ ಸಭೆ ದಿನಾಂಕ 26-10-2017ರಂದು ಬಿಜೆಪಿ ಸರಪಾಡಿ ಗ್ರಾಮ ಪಂಚಾಯತ್ ಸಮಿತಿಯಿಂದ ನಡೆಯಿತು. ಸಭೆಯಲ್ಲಿ ಬಿಜೆಪಿ ಮುಂಖಡ ರಾಜೇಶ್‍ ನಾಯ್ಕ್ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.

Read More

ಸಂಗಬೆಟ್ಟು ಬಿಜೆಪಿ ಶಕ್ತಿಕೇಂದ್ರದ ವಿಶೇಷ ಕಾರ್ಯಗಾರ

ಬಿಜೆಪಿ ಸಂಗಬೆಟ್ಟು ಶಕ್ತಿಕೇಂದ್ರದ ವಿಶೇಷ ಕಾರ್ಯಗಾರ ದಿನಾಂಕ 24-10-2017ರಂದು ವಾಮದಪದವಿನ ಶ್ರೀ ಗಣೇಶ ಮಂದಿರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ರಾಜೇಶ್ ನಾಯ್ಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Read More

ನವಕರ್ನಾಟಕ ಪರಿವರ್ತನೆ ಯಾತ್ರೆಯ ಪೂರ್ವತಯಾರಿಯ ಸಭೆ

ನವಕರ್ನಾಟಕ ಪರಿವರ್ತನೆ ಯಾತ್ರೆಯ ಪೂರ್ವತಯಾರಿಯ ಸಭೆ ಬಿ.ಸಿ ರೋಡಿನ ಬಿಜೆಪಿ ಕಚೇರಿಯಲ್ಲಿ ದಿನಾಂಕ 23-10-2017 ರಂದು ನಡೆಯಿತು. ಸಭೆಯಲ್ಲಿ ಸಂಸದ ನಳೀನ್‍ ಕುಮಾರ್‍ ಕಟೀಲ್‍, ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಹಾಗೂ ಬಿಜೆಪಿ ಮುಂಖಡ ರಾಜೇಶ್‍ ನಾಯ್ಕ್ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.

Read More

ಬಿಜೆಪಿ ಕಡೇಶ್ವಾಲ್ಯ ಗ್ರಾಮದ 158ನೇ ಬೂತ್ ನಲ್ಲಿ ನಡೆದ ಬೂತ್ ಸಶಕ್ತೀಕರಣ ಸಭೆ

ಬಿಜೆಪಿ ಕಡೇಶ್ವಾಲ್ಯ ಗ್ರಾಮದ 158ನೇ ಬೂತ್‍ನಲ್ಲಿ ದಿನಾಂಕ 15-10-2017ರಂದು ನಡೆದ ಬೂತ್ ಸಶಕ್ತೀಕರಣ ಸಭೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರನ್ನುದ್ದೇಶಿಸಿ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಮಾತನಾಡಿದರು.

Read More

ಬಿಜೆಪಿ ಕಡೇಶ್ವಾಲ್ಯ ಗ್ರಾಮದ 159ನೇ ಬೂತ್ ನಲ್ಲಿ ನಡೆದ ಬೂತ್ ಸಶಕ್ತೀಕರಣ ಸಭೆ

ಬಿಜೆಪಿ ಕಡೇಶ್ವಾಲ್ಯ ಗ್ರಾಮದ 159ನೇ ಬೂತ್‍ನಲ್ಲಿ ದಿನಾಂಕ 15-10-2017ರಂದು ನಡೆದ ಬೂತ್ ಸಶಕ್ತೀಕರಣ ಸಭೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರನ್ನುದ್ದೇಶಿಸಿ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಮಾತನಾಡಿದರು. 15

Read More

ಬಿಜೆಪಿ ಕಡೇಶ್ವಾಲ್ಯ ಗ್ರಾಮದ 161ನೇ ಬೂತ್ ನಲ್ಲಿ ನಡೆದ ಬೂತ್ ಸಶಕ್ತೀಕರಣ ಸಭೆ

ಬಿಜೆಪಿ ಕಡೇಶ್ವಾಲ್ಯ ಗ್ರಾಮದ 161ನೇ ಬೂತ್‍ನಲ್ಲಿ ದಿನಾಂಕ 15-10-2017ರಂದು ನಡೆದ ಬೂತ್ ಸಶಕ್ತೀಕರಣ ಸಭೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರನ್ನುದ್ದೇಶಿಸಿ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಮಾತನಾಡಿದರು.

Read More

ಬಿಜೆಪಿ ಕಡೇಶ್ವಾಲ್ಯ ಗ್ರಾಮದ 157ನೇ ಬೂತ್ ನಲ್ಲಿ ನಡೆದ ಬೂತ್ ಸಶಕ್ತೀಕರಣ ಸಭೆ

ಬಿಜೆಪಿ ಕಡೇಶ್ವಾಲ್ಯ ಗ್ರಾಮದ 157ನೇ ಬೂತ್‍ನಲ್ಲಿ ದಿನಾಂಕ 15-10-2017ರಂದು ನಡೆದ ಬೂತ್ ಸಶಕ್ತೀಕರಣ ಸಭೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರನ್ನುದ್ದೇಶಿಸಿ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಮಾತನಾಡಿದರು.

Read More

Back To Top
Highslide for Wordpress Plugin