Rajesh Naik

ನವಕರ್ನಾಟಕ ಪರಿವರ್ತನೆ ಯಾತ್ರೆಯ ಪೂರ್ವತಯಾರಿಯ ಸಭೆ

ನವಕರ್ನಾಟಕ ಪರಿವರ್ತನೆ ಯಾತ್ರೆಯ ಪೂರ್ವತಯಾರಿಯ ಸಭೆ ಬಿ.ಸಿ ರೋಡಿನ ಬಿಜೆಪಿ ಕಚೇರಿಯಲ್ಲಿ ದಿನಾಂಕ 23-10-2017 ರಂದು ನಡೆಯಿತು. ಸಭೆಯಲ್ಲಿ ಸಂಸದ ನಳೀನ್‍ ಕುಮಾರ್‍ ಕಟೀಲ್‍, ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಹಾಗೂ ಬಿಜೆಪಿ ಮುಂಖಡ ರಾಜೇಶ್‍ ನಾಯ್ಕ್ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.

new-kar-pre-meet-3

new-kar-pre-meet-1

new-kar-pre-meet-2

Back To Top
Highslide for Wordpress Plugin