Rajesh Naik

ಗ್ರಾಮಾಂತರ ಪ್ರದೇಶಗಳಿಗೆ ತಾತ್ಕಾಲಿಕ ಸರಕಾರಿ ಬಸ್ಸು : ರಾಜೇಶ್ ನಾಯ್ಕ್ ಉಳಿಪ್ಪಾಡಿ

ಕೊರೋನ ಮಹಾಮಾರಿಯಿಂದ ಎಲ್ಲೆಗೆ ಲಾಕ್‌ಡೌನ್‌ನಿಂದ ಜನ ಸಾಮಾನ್ಯರು ಕೆಲಸವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದು, ವಾಸ್ತವ ಬಸ್ಸು ಸಂಚಾರವಿಲ್ಲದೆ ಕಾರ್ಮಿಕರು ಕೆಲಸಕ್ಕೆ ಹೋಗಲು ಕಷ್ಟ ಸಾಧ್ಯವಾಗುತ್ತಿರುವುದನ್ನು ಮಾನಗಂಡ ಶಾಸಕರು ಗ್ರಾಮಾಂತರ ಪ್ರದೇಶಗಲಲ್ಲಿಯೂ ತಾತ್ಕಾಲಿಕ ಸರಕಾರಿ ಬಸ್ಸು ಒದಗಿಸಲು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.

Back To Top