Rajesh Naik

ಮುಖ್ಯಮಂತ್ರಿ ಪರಿಹಾರ ನಿಧಿಗೆ ಕಾವಳಪಡೂರು ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ 25,000 ರೂ.ಗಳ ಚೆಕ್ ಹಸ್ತಾಂತರ

ಕಾವಳಪಡೂರು ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನೆರೆಸಂತ್ರಸ್ತರ ನೆರವಿಗೆ 25,000 ರೂ. ಚೆಕ್ ನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಂಘದ ಅಧ್ಯಕ್ಷರಾದ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಮೂಲಕ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಶಿವಪ್ಪ ಗೌಡ, ಸತೀಶ್ ಶೆಟ್ಟಿ,ರಮನಾಥ ರಾಯಿ, ಆನಂದ ಮಧ್ವ, ಮೋಹನ್ ಆಚಾರ್ಯ, ರಾಜಗೋಪಾಲ್ ನಾಯಕ್, ಶೇಷಗಿರಿ, ರಂಜಿತ್ ಮೈರ, ಸುದರ್ಶನ್ ಬಜ, ಹರೀಶ್ ಕಾಡಬೆಟ್ಟು, ಜಿನೇಂದ್ರ ಜೈನ್, ಜಗದೀಶ್ ಕಾಮತ್ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

Kavalapaduru-cheque

Back To Top