Rajesh Naik

ಬಾಜಾರ್ ಗುಡ್ಡೆಯ ಕಾಂಕ್ರೀಟ ರಸ್ತೆ ಉದ್ಘಾಟನಾ ಕಾರ್ಯಕ್ರಮ

ಸಜಿಪ ಮೂಡ ಗ್ರಾಮದ ಕಂದೂರಿನ ಬಾಜಾರ್ ಗುಡ್ಡೆಯ ರಸ್ತೆಯನ್ನು ಮಾನ್ಯ ಸಂಸದರಾದ ನಳಿನ್ ಕುಮಾರ್ ಕಟೀಲ್ ರವರ ಅನುದಾನದಲ್ಲಿ ಕಾಂಕ್ರೀಟೀಕರಣಗೊಳಿಸಿದ್ದು ಇದರ ಉದ್ಘಾಟನೆಯನ್ನು ರಾಜೇಶ್ ನಾಯಕ್ ಮಾಡಿದರು.

kandur-gram

kandur-gram-1

Back To Top
Highslide for Wordpress Plugin