Rajesh Naik

ವಿದ್ಯುತ್ ಗುತ್ತಿಗೆದಾರರ ಬ್ಯಾಂಕ್ – ನೂತನ ಶಾಖೆ ಉದ್ಘಾಟನೆ

ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸೌಹಾರ್ದ ಸಹಕಾರಿ ಸಂಘ ವತಿಯಿಂದ ಬಂಟ್ವಾಳದಲ್ಲಿ ಗುತ್ತಿಗೆದಾರರ ಬ್ಯಾಂಕ್­ನ ನೂತನ ಶಾಖೆಯನ್ನು  ದಿನಾಂಕ 18-2-2017 ರಂದು ಸಚಿವ ರಮಾನಾಥ್ ರೈ ಅವರು ಉದ್ಘಾಟನೆಗೊಳಿಸಿದರು. ಕಾರ್ಯಕ್ರಮದಲ್ಲಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

bank-opening1

bank-opening

Back To Top
Highslide for Wordpress Plugin