Rajesh Naik

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಕಕ್ಯಪದವಿನಲ್ಲಿ ಹಿರಿಯ ನಾಗರಿಕರ ಸನ್ಮಾನ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಉಳಿ ಗ್ರಾಮ ಪಂಚಾಯತ್ ನ ಕಕ್ಯಪದವಿನಲ್ಲಿ 75 ವರ್ಷಕ್ಕಿಂತ ಮೇಲ್ಪಟ್ಟ 96 ಮಂದಿ ಹಿರಿಯ ನಾಗರಿಕರನ್ನು ಬಂಟ್ವಾಳ ಕ್ಷೇತ್ರದ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಅವರು ಸನ್ಮಾನಿಸಿದರು.

Back To Top
Highslide for Wordpress Plugin