Rajesh Naik

ತಿರಂಗಾ ಯಾತ್ರೆ ಮತ್ತು ಅಮೃತ ಭಾರತಿಗೆ ಗಾನ-ನುಡಿಯ ದೀವಿಗೆ ಕಾರ್ಯಕ್ರಮದ ಪೂರ್ವಭಾವಿ ಸಭೆ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿ.ಸಿ ರೋಡ್ ನಲ್ಲಿ ನಡೆಯಲಿರುವ ತಿರಂಗಾ ಯಾತ್ರೆ ಮತ್ತು ಬಂಟ್ವಾಳ ಬಂಟರ ಭವನದಲ್ಲಿ ನಡೆಯಲಿರುವ ಅಮೃತ ಭಾರತಿಗೆ ಗಾನ-ನುಡಿಯ ದೀವಿಗೆ ಕಾರ್ಯಕ್ರಮದ ಪೂರ್ವತಯಾರಿಯ ಸಭೆಯಲ್ಲಿ ಬಂಟ್ವಾಳ ಕ್ಷೇತ್ರದ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಅವರು ಭಾಗವಹಿಸಿದರು.

Back To Top
Highslide for Wordpress Plugin