Rajesh Naik

ಬಂಟ್ವಾಳ ತಾಲೂಕಿನ 57 ಫಲಾನುಭವಿಗಳಿಗೆ 94ಸಿ ಹಕ್ಕು ಪತ್ರ ವಿತರಣೆ

ಬಂಟ್ವಾಳ ತಾಲೂಕಿನ 57 ಫಲಾನುಭವಿಗಳಿಗೆ 94ಸಿ ಹಕ್ಕು ಪತ್ರವನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಶಾಸಕರ ಕಚೇರಿಯಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರು ನವೀನ್, ಗ್ರಾಮಕರಣಿಕರಾದ ಜರ್ನಾಧನ್, ನಿಶ್ಮಿತ, ಪ್ರವೀಣ್, ಸ್ವಾತಿ, ವಂದನಾ, ಯಶ್ಮಿತಾ, ಕರಿ ಬಸಪ್ಪ ಉಪಸ್ಥಿತರಿದ್ದರು.

Back To Top
Highslide for Wordpress Plugin