Rajesh Naik

ಅಮ್ಮುಂಜೆ ಗ್ರಾಮ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

ನಬಾರ್ಡ್‌ನ 2019-20 ಶೀರ್ಪಿಕೆಯಡಿ ರೂ. 1 ಕೋಟಿ ಅನುದಾನದಲ್ಲಿ ನಡೆಯುವ ಅಮ್ಮುಂಜೆ ಗ್ರಾಮದ ಮುಡಾಯಿಕೋಡಿ ದಾರೆಕಟ್ಟೆ ಬೆಂಜನಪದವು ರಸ್ತೆ ಕಾಮಗಾರಿಯ ಗುದ್ದಲಿ ಪೂಜೆಯನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ನೆರವೇರಿಸಿದರು. ಈ ಸಂಧರ್ಭದಲ್ಲಿ ವಿಜಯ ಗುರುಜೀ, ತಾ.ಪಂ.ಸದಸ್ಯ ಯಶವಂತ ಪೊಳಲಿ, ರಮನಾಥ ರಾಯಿ, ಪುರುಷೋತ್ತಮ ಶೆಟ್ಟಿ, ವಾಮನ ಆಚಾರ್ಯ, ಸುರೇಶ್ ಸಾಲ್ಯಾನ್, ಪ್ರಸಾದ್ ಬೆಂಜನಪದವು, ಲೋಕೇಶ್ ಭರಣಿ, ರೋನಾಲ್ಡ್ ಡಿಸೋಜ, ರೋಹಿನಿ ಬೆಂಜನಪದವು, ಕಾರ್ತಿಕ್ ಬಲ್ಲಾಳ್, ಮೊಂತೋ ಡಿಸೋಜ, ಗೋಪಾಲ ಬೆಂಜನಪದವು, ತಾರಾನಾಥ ಸಾಲ್ಯಾನ್, ಕುಶ ಕುಮಾರ್ ಉಪಸ್ಥಿತರಿದ್ದರು.

ammunje benjahnapadavu road

Back To Top
Highslide for Wordpress Plugin