Rajesh Naik

ಬಿಜೆಪಿ ಸಂಗಬೆಟ್ಟು ಗ್ರಾ.ಪಂ. ಸಮಿತಿಯ ಕಾರ್ಯಕರ್ತರ ಸಭೆ

ಬಿಜೆಪಿ ಸಂಗಬೆಟ್ಟು ಗ್ರಾಮ ಪಂಚಾಯತ್ ಸಮಿತಿಯ ಕಾರ್ಯಕರ್ತರ ಸಭೆಯಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾೖಕ್‌  ಉಳಿಪ್ಪಾಡಿಯವರು ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿ ಗ್ರಾಮದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದರು. ಈ ಸಂಧರ್ಭದಲ್ಲಿ ಕ್ಷೇತ್ರ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ,ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ, ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ,ರಾಮದಾಸ್ ಬಂಟ್ವಾಳ, ದೇವಪ್ಪ ಪೂಜಾರಿ, ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು,ದಿನೇಶ್ ಅಮ್ಟೂರು,ರತ್ನ ಕುಮಾರ್ ಚೌಟ,ಸತೀಶ್ ಪೂಜಾರಿ,ಉಮೇಶ್ ಗೌಡ,ಮಾಧವ ಶೆಟ್ಟಿಗಾರ್,ಎಸ್.ಪಿ ಶ್ರೀಧರ್, ಸುರೇಶ್ ಕುಲಾಲ್, ರಮನಾಥ ರಾಯಿ, ವಿಜಯ ರೈ, ಪ್ರಭಾಕರ ನಾಯಕ್, ರಾಮಕೃಷ್ಣ ನಾಯಕ್, ವಿನೋದ್ ಅಡಪ, ಭೋಜ ಶೆಟ್ಟಿಗಾರ್,ಕಿಶೋರ್, ನವೀನ್ ಕರ್ಪೆ, ತೇಜಸ್ ಕರ್ಪೆ, ಸುನೀಲ್ ಶೆಟ್ಟಿಗಾರ್, ವಿಶ್ವನಾಥ ಶೆಟ್ಟಿಗಾರ್, ರತ್ನಾಕರ ಪೂಜಾರಿ, ಚಂದ್ರಶೇಖರ್ ಕರ್ಪೆ ಮತ್ತಿತರು ಉಪಸ್ಥಿತರಿದ್ದರು.

sanganabettu-bjp-meet-1

sanganabettu-bjp-meet-2

sanganabettu-bjp-meet-3

Back To Top
Highslide for Wordpress Plugin