Rajesh Naik

ಶ್ರೀ ಮಹಾಮ್ಮಾಯಿ ಭಜನಾ ಮಂದಿರ ಕುಂಟ್ರಕಳ, ಕೊಳ್ನಾಡು ಭಜನಾ ಮಹೋತ್ಸವ

ಶ್ರೀ ಮಹಾಮ್ಮಾಯಿ ಭಜನಾ ಮಂದಿರ ಕುಂಟ್ರಕಳ, ಕೊಳ್ನಾಡು ಭಜನಾ ಮಹೋತ್ಸವಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾೖಕ್‌ ಉಳಿಪ್ಪಾಡಿಯವರು ಭೇಟಿ ನೀಡಿದರು. ಈ ಸಂಧರ್ಭದಲ್ಲಿ ಭಜನಾ ಸಮಿತಿಯ ಅಧ್ಯಕ್ಷ ಪುರುಷೋತ್ತಮ ನಾೖಕ್‌, ಕಾರ್ಯದರ್ಶಿ ಕುಶಾಲಪ್ಪ, ಜಯರಾಮ ನಾೖಕ್‌, ಯೋಗೀಶ್ ನಾೖಕ್‌ ಹಾಗೂ ಭಜನಾ ಮಂದಿರದ ಪದಾಧಿಕಾರಿಗಳು, ಮಹಿಳಾ ಮಂಡಳಿ ಪದಾಧಿಕಾರಿಗಳು, ಊರಿನ ಹಿರಿಯರು ಉಪಸ್ಥಿತರಿದ್ದರು.

Mahamayyi-kuntakol

Back To Top
Highslide for Wordpress Plugin