Rajesh Naik

ಮಾರ್ನಬೈಲು ಭಂಡಾರ ಮನೆಯ ರಸ್ತೆ ಉದ್ಫಾಟನೆ

ಬಂಟ್ವಾಳ ಶಾಸಕರ ನಿಧಿಯಿಂದ ರೂ.10 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಸಜಿಪಮುನ್ನೂರು ಗ್ರಾಮದ ಮಾರ್ನಬೈಲು ಭಂಡಾರ ಮನೆಯ ರಸ್ತೆಯ ಉದ್ಫಾಟನೆಯನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾೖಕ್‌ ಉಳಿಪ್ಪಾಡಿಯವರು ನೆರೆವೇರಿಸಿದರು.

ಈ ಸಂಧರ್ಭದಲ್ಲಿ ಕ್ಷೇತ್ರ ಉಪಾಧ್ಯಕ್ಷರಾದ ಶ್ರೀಕಾಂತ್ ಶೆಟ್ಟಿ, ಸಜಿಪಮುನ್ನೂರು ಗ್ರಾಮ ಸಮಿತಿ ಅಧ್ಯಕ್ಷ ದಯಾನಂದ ಬಿ.ಎಂ, ಸಜಿಪಮೂಡ ಗ್ರಾಮ ಸಮಿತಿ ಅಧ್ಯಕ್ಷ ಸುರೇಶ್ ಪೂಜಾರಿ, ಉದ್ಯಮಿ ರತ್ನಾಕರ್, ಇಂಜಿನಿಯರ್ ಕುಶ ಕುಮಾರ್, ಗ್ರಾಮ ಪಂಚಾಯತ್ ಸದಸ್ಯರಾದ ಸುಮತಿ ಎಸ್, ಇದಿನಬ್ಬ ನಂದಾವರ, ಗಿರಿಜಾ, ಪ್ರಮೀಳಾ ಗಣೇಶ್, ವನಜಾಕ್ಷಿ, ನರೇಂದ್ರ ಆಳ್ವ, ಪದ್ಮನಾಭ, ಪ್ರಮೀಳಾ ಗಟ್ಟಿ, ನವೀನ್ ಅಂಚನ್, ಪ್ರವೀಣ್ ಗಟ್ಟಿ, ಸಂದೀಪ್ ಕುಮಾರ್, ಸುಬ್ರಯ್ಯ ಕಾರಂತ್, ತನಿಯಪ್ಪ ಮಡಿವಾಳ, ರೂಪೇಶ್ ಆಚಾರ್ಯ, ಯಶವಂತ ನಾಯ್ಕ ನಗ್ರಿ, ಭಂಡಾರ ಮನೆಯ ಚಂದ್ರಶೇಖರ್ ಗಟ್ಟಿ ಉಪಸ್ಥಿತರಿದ್ದರು.

Bhanfar-road

Back To Top
Highslide for Wordpress Plugin