Rajesh Naik

ಮಲಾರಬೀಡು ಮಲರಾಯ ದೈವಸ್ಥಾನಕ್ಕೆ ಶಾಸಕ ರಾಜೇಶ್ ನಾೖಕ್‌ ಭೇಟಿ

ಮಲರಾಯ ದೈವದ ಮೂಲಸ್ಥಾನ ಮಲಾರಬೀಡು ಮಲರಾಯ ದೈವಸ್ಥಾನಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾೖಕ್‌ ಉಳಿಪ್ಪಾಡಿಯವರು ಭೇಟಿ ನೀಡಿದರು. ಈ ಸಂಧರ್ಭದಲ್ಲಿ ದೈವಸ್ಥಾನದ ಆಡಳಿತ ಸಮಿತಿಯಿಂದ ಶಾಸಕರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಯಜಮಾನ ಮಹಾಬಲ ಶೆಟ್ಟಿ, ರಾಧಕೃಷ್ಣ,ದಿನೆಶ್ ಶೆಟ್ಟಿ ಮಲಾರು, ನಾರಾಯಣ ಶೆಟ್ಟಿ ಮಲಾರು, ಮಾಜಿ ಪಂಚಾಯತ್ ಸದಸ್ಯರಾದ ಶಂಕರ ರೈ, ಸಂಕಪ್ಪ ರೈ, ಪಂಚಾಯತ್ ಸದಸ್ಯ ದೇವದಾಸ ಶೆಟ್ಟಿ ಪಾಲ್ತಾಜೆ, ಸಾಲೆತ್ತೂರು ಗ್ರಾಮ ಸಮಿತಿ ಅಧ್ಯಕ್ಷ ವಿದ್ಯೇಶ್ ರೈ, ಕೊಳ್ನಾಡು ಮಹಾಶಕ್ತಿಕೇಂದ್ರದ ಅಧ್ಯಕ್ಷ ಬಾಲಕೃಷ್ಣ ಸೆರ್ಕಳ, ಕರೋಪಾಡಿ ಗ್ರಾಮ ಸಮಿತಿ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

Malarbeedu-temple-visit-1

Malarbeedu-temple-visit-2

Back To Top
Highslide for Wordpress Plugin