Rajesh Naik

ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನಕ್ಕೆ ಭೇಟಿ

ಬಂಟ್ವಾಳದ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಗದೀಶ್ ಆಳ್ವ, ಲಕ್ಷ್ಮೀಧರ ಶೆಟ್ಟಿ, ಉಮೇಶ್ ಬಿ.ಎಂ, ಪಂಚಾಯತ್ ಅಧ್ಯಕ್ಷರಾದ ತುಂಗಮ್ಮ, ನಾಗೇಶ್ ಮಾಣಾ, ರಂಜನ್ ಕುಮಾರ್, ಚಂದ್ರಶೇಖರ, ಸುಕುಮಾರ್ ಶೆಟ್ಟಿ, ಮುರಳೀಧರ ಶೆಟ್ಟಿ , ಪ್ರಸನ್ನ ಕುಮಾರ್, ರಾಜಗೋಪಾಲ್ ಭಟ್, ಗಿರೀಶ್ ಶೆಟ್ಟಿ, ಆನಂದ ಮೇಲಾಂಟ, ಶಿವರಾಮ, ಲಕ್ಷ್ಮೀಧರ ಪೂಜಾರಿ, ಪದ್ಮನಾಭ ಸಾಲ್ಯಾನ್ ಉಪಸ್ಥಿತರಿದ್ದರು.

Mahakali-temple

Back To Top
Highslide for Wordpress Plugin