Rajesh Naik

ಚೆನ್ನೈತ್ತೋಡಿ ಅಭಿನಂದನಾ ಸಮಾರಂಭ

ಚೆನ್ನೈತ್ತೋಡಿ ಪಂಚಾಯತ್ ಸಮಿತಿ ಬಿಜೆಪಿ ಇದರ ಅಜ್ಜಿಬೆಟ್ಟು ಬೂತ್ ಸ೦ಖ್ಯೆ 16 ಇದರ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಅಭಿನಂದನಾ ಸಮಾರಂಭ ನಡೆಯಿತು.

ಬಳಿಕ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಸಭೆಯಲ್ಲಿ ನೂತನ ಶಾಸಕರಿಗೆ ಅಭಿನಂದನೆ ಕಾರ್ಯಕ್ರಮ ನಡೆಯಿತು. ಅಭಿನಂದನೆ ಸ್ವೀಕಾರ ಮಾಡಿ ಗೆಲುವು ಕಾರ್ಯಕರ್ತರ ಗೆಲುವು,ಕಾರ್ಯಕರ್ತರ ಪರಿಶ್ರಮಕ್ಕೆ ಸಿಕ್ಕಫಲ ಎಂಬುದಾಗಿಯೂ ಅಜ್ಜಿಬೆಟ್ಟು ಬೂತ್ ಬಿಜೆಪಿ ಶಕ್ತಿತುಂಬುವ ಬೂತ್ ಆಗಿರುತ್ತದೆ. ಜನರ ನಿರೀಕ್ಷೆ ತಕ್ಕಂತೆ ಪ್ರಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.ಸಭೆಯಲ್ಲಿ ಬಿಜೆಪಿಯ ಜಿಲ್ಲಾ ವಕ್ತಾರರು ಹರಿಕೃಷ್ಣ ಬಂಟ್ವಾಳ ಸಾಂಧರ್ಭಿಕವಾಗಿ ಮಾತನಾಡಿದರು.

ಸಭೆಯಲ್ಲಿ ಸಂಗಬೆಟ್ಟು ಜಿಲ್ಲಾ ಪಂಚಾಯತ್ ಸದಸ್ಯರು ತುಂಗಪ್ಪ ಬಂಗೇರ,ಕ್ಷೇತ್ರ ಸಮಿತಿ ಪ್ರಧಾನಕಾರ್ಯದರ್ಶಿ ರಾಮದಾಸ್ ಬಮಟ್ವಾಳ, ಎಸ್.ಸಿ ಜಿಲ್ಲಾ ಅಧ್ಯಕ್ಷರು ದಿನೇಶ್ ಅಮ್ಟೂರು, ರಾಜ್ಯ ಸಹವಕ್ತಾರೆ ಸುಲೋಚನಾ ಜಿ.ಕೆ ಭಟ್, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಸುದರ್ಶನ್ ಬಜ, ಪುರುಷೋತ್ತಮ ಶೆಟ್ಟಿ, ಪ್ರಭಾಕರ ಪ್ರಭು, ಶ್ಯಾಂ ಪ್ರಸಾದ್ ಪೂಂಜ, ರಮನಾಥ ರಾಯಿ, ರಂಜಿತ್ ಮೈರ,ಗಣೇಶ್ ರೈ, ಬೇಬಿ ಗೌಡ,ಉಮೇಶ್ ಶೆಟ್ಟಿ, ದಿನೇಶ್ ಶೆಟ್ಟಿ, ಯಶೋಧರ ಜೈನ್ ಸಂತೋಷ, ಸಂಜೀವ ಶೆಟ್ಟಿ, ರವಿರಾಮ್, ಜಯ ಶೆಟ್ಟಿ, ಶೇಖರ ಉಪಸ್ಥಿತರಿದ್ದರು.

chennaittodi-1

chennaittodi-2

Back To Top
Highslide for Wordpress Plugin