Rajesh Naik

ಕೂರಿಯಾಳ ಕಾರ್ಯಕರ್ತರ ಅಭಿನಂದನಾ ಕಾರ್ಯಕ್ರಮ

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ನೂತನ ಶಾಸಕರಾಗಿ ಆಯ್ಕೆಯಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರಿಗೆ ಕುರಿಯಾಳದಲ್ಲಿ ಕಾರ್ಯಕರ್ತರ ಅಭಿನಂದನಾ ಸಭೆ ನಡೆಯಿತು.ಈ ಸಂಧರ್ಭದಲ್ಲಿ ರಾಜ್ಯ ಸಹವಕ್ತಾರೆ ಸುಲೋಚನ ಜಿ ಕೆ ಭಟ್,ರಾಮದಾಸ್ ಬಂಟ್ವಾಳ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ, ಪ್ರದೀಪ್ ಮಾರ್ಲ, ಪ್ರಸನ್ನ ಭಂಡಾರಿ, ಪ್ರಭಾಕರ ಪ್ರಭು, ಪಂಚಾಯತ್ ಉಪಾಧ್ಯಕ್ಷರಾದ ಯಶೋಧ, ಪುರುಷ ಸಾಲಿಯನ್, ಕ್ಷೇತ್ರದ ಉಪಾಧ್ಯಕ್ಷರು ದೇವಪ್ಪ ಪೂಜಾರಿ, ಕ್ಷೇತ್ರ ಸಮಿತಿಯ ಸದಸ್ಯರಾದ ಜಗದೀಶ್ ಭಂಡಾರಿ, ಧರ್ಮಣ್ಣ ಬಂಗೇರ ಪಂಚಾಯತ್ ಸದಸ್ಯರು, ಯಶವಂತ ಅಡಪ, ವಿಠಲ್ ಬಂಗೇರ, ಸಂದೇಶ್ ಕುರಿಯಾಳ, ಜಗದೀಶ್ ಹೊಸ್ಮನ್ ಕುರಿಯಾಳ ಗ್ರಾಮದ ಪಂಚಾಯತ್ ಸದಸ್ಯರು, , ಪದ್ಮನಾಭ ಶೆಟ್ಟಿ, ರಾಜೇಶ್ ಕುರಿಯಾಳ, ಸುಧಾಕರ ಶೆಟ್ಟಿ, ರತ್ನವತಿ ಪಿ ಮಾರ್ಲ, ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು. ಹರೀಶ್ ಶೆಟ್ಟಿ ಪಡು ಪಂಚಾಯತ್ ಅಧ್ಯಕ್ಷರು ಕಾರ್ಯಕ್ರಮವನ್ನು ಸ್ವಾಗತಿಸಿ ವಂದಿಸಿದರು.

Kuriyal-1

Kuriyal-2

Kuriyal-3

Back To Top
Highslide for Wordpress Plugin