Rajesh Naik

ಕರೋಪಾಡಿಯ ಬಿಜೆಪಿ ಅಭಿಮಾನಿಗಳಿಂದ ಯಕ್ಷಗಾನ ಬಯಲಾಟ

ಕರೋಪಾಡಿಯಲ್ಲಿ ಬಿಜೆಪಿ ಅಭಿಮಾನಿಗಳ ವತಿಯಿಂದ ನಡೆದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಮೇಳದ ಯಕ್ಷಗಾನ ಬಯಲಾಟ ಸುಸಂದರ್ಭದಲ್ಲಿ ಮೇಳದ ಭಾಗವತರಾದ ಗಿರೀಶ್ ರೈ ಕಕ್ಯಪದವು ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಂಟ್ವಾಳದ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

36

34

35

Back To Top
Highslide for Wordpress Plugin