Rajesh Naik

ದೇಯಿಬೈದೇತಿ ವಿಗ್ರಹ ಅಪಮಾನ ಖಂಡಿಸಿ ಪಾದಯಾತ್ರೆಯ ಪೂರ್ವತಯಾರಿ ಸಭೆ

ಬಿಜೆಪಿ ದ.ಕ ಜಿಲ್ಲೆ ವತಿಯಿಂದ ಮಂಗಳವಾರ ದಿನಾಂಕ 10-10-2017ರಂದು ದೇಯಿ ಬೈದೇತಿ ವಿಗ್ರಹ ಅಪಮಾನ ಖಂಡಿಸಿ ನಡೆಯಲಿರುವ ಪುತ್ತೂರಿನಿಂದ ದೇಯಿಬೈದೆತಿ ಔಷಧವನದವರೆಗೆ ಬೃಹತ್ ಪಾದಯಾತ್ರೆ ಪೂರ್ವತಯಾರಿಯ ಸಭೆ ಇಂದು ಪಕ್ಷದ ಕಚೇರಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ರಾಜೇಶ್‍ ನಾಯ್ಕ್ ಉಪಸ್ಥಿತರಿದ್ದರು.

padayatra-pre-meet-2

padayatra-pre-meet-1

Back To Top
Highslide for Wordpress Plugin