Rajesh Naik

ಒಡ್ಡೂರು ಫಾರ್ಮ್ಸ್ ನಲ್ಲಿಅಭಯಾಕ್ಷರ ಆಂದೋಲನಕ್ಕೆ ಚಾಲನೆ

ಗೋ ಹತ್ಯೆ ಸಮಗ್ರ ಭಾರತದಲ್ಲಿ ನಿಷೇಧವಾಗಬೇಕು. ಗೋವು ನಮ್ಮ ಧಾರ್ಮಿಕ ಭಾವನೆ, ಭಾರತೀಯ ಕೃಷಿ ಸಂಸ್ಕೃತಿಯ ಅಸ್ಮಿತೆ. ಋಷಿ ಪರಂಪರೆಯ ಜೀವಾಳ ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ, ಗೋ ಪರಿವಾರದ ನೇತೃತ್ವದಲ್ಲಿ ಅಭಯಾಕ್ಷರ ಆಂದೋಲನಕ್ಕೆ ಇಂದು ಹಿಂದೂ ಸಮಾಜದ ಪೂಜ್ಯ ಸಂತರುಗಳಿಂದ ಒಡ್ಡೂರು ಫಾರ್ಮ್ಸ್ ನಲ್ಲಿ ಚಾಲನೆ ನೀಡಲಾಯಿತು.

oddur-farms-abhayakshara-4

oddur-farms-abhayakshara-1

oddur-farms-abhayakshara-2

oddur-farms-abhayakshara-3

Back To Top
Highslide for Wordpress Plugin