Rajesh Naik

ಮುನಿ ಶ್ರೀ ವೀರ ಸಾಗರ ಮಹಾರಾಜ ಸ್ವಾಮಿಗಳಿಗೆ ಭೇಟಿ

ಪಾಣೆಮಂಗಳೂರು ಅನಂತ ಜೈನ ಚೈತ್ಯಾಲಯದಲ್ಲಿ ಭಾನುವಾರ ಚಾರ್ತುಮಾಸ ವ್ರತಾಚಾರಣೆಯ ಅಂಗವಾಗಿ ನಡೆದ ಮಂಗಲ ಪ್ರವಚನದಲ್ಲಿ ಪ್ರಗತಿಪರ ಕೃಷಿಕ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು 108 ಮುನಿ ಶ್ರೀ ವೀರ ಸಾಗರ ಮಹಾರಾಜ ಸ್ವಾಮಿಗಳಿಂದ ಅರ್ಶೀವಚನ ಪಡೆದರು.

muni-shri-veera-sgar-meet

Back To Top
Highslide for Wordpress Plugin