Rajesh Naik

ವಿಶ್ವ ಹಿಂದೂ ಪರಿಷತ್ ಕುಡ್ತಮುಗೇರು ಸ್ಪರ್ಧಾ ಕಾರ್ಯಕ್ರಮ

ವಿಶ್ವ ಹಿಂದೂ ಪರಿಷತ್ ಕುಡ್ತಮುಗೇರು, ಕೊಳ್ನಾಡು ಗ್ರಾಮದಲ್ಲಿ ದಿನಾಂಕ 19-08-2017ರಂದು ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಹಗ್ಗ ಜಗ್ಗಾಟ ಮತ್ತು ಕಬತ್ ಸ್ಪರ್ಧೆಯ ಕಾರ್ಯಕ್ರಮದಲ್ಲಿ ರಾಜೇಶ್ ನಾಯ್ಕ್ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

vhp-kolnadu

Back To Top
Highslide for Wordpress Plugin