Rajesh Naik

ಬಿ.ಸಿ ರೋಡಿನಲ್ಲಿ ಉಪವಾಸ ಸತ್ಯಾಗ್ರಹ

ಶರತ್ ಮಡಿವಾಳ ಹತ್ಯೆ ನಡೆದು ಒಂದು ತಿಂಗಳಾದರು ಹಂತಕರನ್ನು ಈವರೆಗೆ ಬಂಧಿಸದಿರುವುದನ್ನು ಖಂಡಿಸಿ ಬಿ.ಸಿ ರೋಡಿನ ತಾಲೂಕು ಕಚೇರಿ ಮುಂಭಾಗದಲ್ಲಿ ದಿನಾಂಕ 08-08-2016ರಂದು ಸಂಘಪರಿವಾರದಿಂದ ನಡೆದ ಉಪವಾಸ ಸತ್ಯಾಗ್ರಹದಲ್ಲಿ ರಾಜೇಶ್ ನಾಯ್ಕ್ ಹಾಗೂ ಮತ್ತಿತರರು ಭಾಗವಹಿಸಿದ್ದರು.

sharat-murder-protest-2

sharat-murder-protest-1

Back To Top
Highslide for Wordpress Plugin