Rajesh Naik

ಮೆಲ್ಕಾರ್‍ನ ಪವನ್‍ ಮನೆಗೆ ಭೇಟಿ

ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಪವನ್‍ರನ್ನು ದಿನಾಂಕ 15-7-2017ರಂದು ಮೆಲ್ಕಾರ್‍ನ ಅವರ ಮನೆಯಲ್ಲಿ ಕೇಂದ್ರ ಸಚಿವರಾದ ಶ್ರೀ ಡಿ.ವಿ ಸದಾನಂದಗೌಡರವರು ಭೇಟಿಯಾಗಿ ಪವನ್‍ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು ಮತ್ತು ದಾಳಿಯ ಕುರಿತು ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ರಾಜೇಶ ನಾಯ್ಕ್ ಸೇರಿದಂತೆ ಇನ್ನೂ ಹಲವು ಗಣ್ಯರು ಉಪಸ್ಥಿತರಿದ್ದರು.

meet-melkar-pavan-2

meet-melkar-pavan-3

meet-melkar-pavan-1

Back To Top
Highslide for Wordpress Plugin