Rajesh Naik

ಬಂಟ್ವಾಳದಲ್ಲಿ ಶಾಂತಿ ಕಾಪಾಡುವಂತೆ ರಾಜೇಶ್ ನಾಯ್ಕ್ ಮನವಿ

IMG_6546

ಅಮ್ಮುಂಜೆ ನಿವಾಸಿ ಅಶ್ರಫ್ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಪೋಲೀಸ್ ಇಲಾಖೆ ಶೀಘ್ರವಾಗಿ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕಾಗಿ ಆಗ್ರಹಪಡಿಸುತ್ತೇನೆ. ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಅಹಿತಕರ ಘಟನೆ ನಡೆಯದಿರಲಿ ಮತ್ತು ಬಂಟ್ವಾಳ ತಾಲೂಕಿನ ಜನತೆ ಯಾವುದೇ ವದಂತಿಗಳಿಗೆ ಕಿವಿಗೊಡದೆ ಶಾಂತಿ ಕಾಪಾಡಬೇಕಾಗಿ ರಾಜೇಶ್ ನಾಯ್ಕ್ ವಿನಂತಿಸಿದ್ದಾರೆ.

Back To Top
Highslide for Wordpress Plugin