Rajesh Naik

ಬಂಟ್ವಾಳ ತಾಲೂಕಿನ ವಿಶೇಷ ಚೇತನರಿಗೆ ಸವಲತ್ತು ವಿತರಣೆ

ಬಂಟ್ವಾಳ ತಾಲೂಕಿನ ವಿಶೇಷ ಚೇತನರಿಗೆ ಸರಕಾರದ ಅನುದಾನದಲ್ಲಿ 2020-21 ಸಾಲಿನ 72 ಫಲಾನುಭವಿಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಸವಲತ್ತು ವಿತರಣೆ ಮಾಡಿದರು.

Back To Top
Highslide for Wordpress Plugin