Rajesh Naik

ಕೇರಳದ ಪಾಲಕ್ಕಾಡ್ ಜಿಲ್ಲೆಯ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ

ಕೇರಳದ ಪಾಲಕ್ಕಾಡ್ ಜಿಲ್ಲೆಯ ಮಲಂಪುಳ ವಿಧಾನಸಭಾ ಕ್ಷೇತ್ರದ ಪುದುಶೆರಿ ಪಂಚಾಯತ್ ವ್ಯಾಪ್ತಿಯ ಪ್ರಿಕಾರ್ಟ್ ಕಾಲೋನಿಯಲ್ಲಿ ಕೇರಳ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕ್ಷೇತ್ರದ ಅಭ್ಯರ್ಥಿ ಸಿ. ಕೆ. ಕ್ರಷ್ಣ ಕುಮಾರ್ ಪರ ಮತಯಾಚನೆ ನಡೆಸಲಾಯಿತು. ಈ ಸಂದರ್ಭದಲ್ಲಿ ವಾರ್ಡ್ ಸದಸ್ಯರಾದ ಜಯಶ್ರೀ ಪಕ್ಷದ ಪ್ರಮುಖರಾದ ಶಿಬುದಾಸ್ ವಿ. ವಿ. ರಾಮಚಂದ್ರನ್ ಲಘು ಉದ್ಯೋಗ ಭಾರತಿಯ ರಾಧಕ್ರಷ್ಣನ್ ಪ್ರಮುಖ ರಾದ ಮಿನಿಮೊಳ್ ಕವಿತಾ ಗಿರೀಶ್ ಉಪಸ್ಥಿತರಿದ್ದರು.


ಪಾಲಕ್ಕಾಡ್ ಜಿಲ್ಲೆಯ ಮಲಂಪುಳ ವಿಧಾನಸಭಾ ಕ್ಷೇತ್ರದ ಮುಂಡೂರ್ ಪಂಚಾಯತ್ ವ್ಯಾಪ್ತಿಯ ಮುತ್ತ ಎಂಡಂವಾಡುವಿನಲ್ಲಿ ಕೇರಳ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕ್ಷೇತ್ರದ ಅಭ್ಯರ್ಥಿ ಸಿ. ಕೆ. ಕ್ರಷ್ಣ ಕುಮಾರ್ ಪರ ಮತಯಾಚನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಮಣಿಕಂಠನ್ ವಿನೋದ್ ಕ್ರಷ್ಣನ್ ರಾಮಚಂದ್ರನ್ ಲಘ ಉದ್ಯೋಗ ಭಾರತೀಯ ಪ್ರಮುಖರಾದ ರಾಧಕ್ರಷ್ಣನ್ ಉಪಸ್ಥಿತರಿದ್ದರು.


ಪಾಲಕ್ಕಾಡ್ ಜಿಲ್ಲೆಯ ಮಲಂಪುಳ ವಿಧಾಸಭಾ ಕ್ಷೇತ್ರ ವ್ಯಾಪ್ತಿಯ ಪುದುಶೇರಿ ಪಂಚಾಯತ್ ವ್ಯಾಪ್ತಿಯ ಗಣೇಶ್ ಪುರದಲ್ಲಿ ಕೇರಳ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕ್ಷೇತ್ರದ ಅಭ್ಯರ್ಥಿ ಸಿ. ಕೆ. ಕ್ರಷ್ಣ ಕುಮಾರ್ ಪರ ಮತಯಾಚನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪಾಲಕ್ಕಾಡ್ ಜಿಲ್ಲೆಯ ಹಿಂದು ಐಕ್ಯವೇದಿಯ ಪ್ರಮುಖರಾದ ಒ. ಬಾಲಗೋಪಲ್ ಪುದುಶೆರಿ ಪಂಚಾಯತ್ ಮಂಡಲದ ಪ್ರಧಾನಕಾರ್ಯದರ್ಶಿ ಮುರುಳಿದರನ್ ಪಕ್ಷದ ಪ್ರಮುಖರಾದ ಶ್ರೀಶನ್ ರಾಮಚಂದ್ರನ್ ಉಪಸ್ಥಿತರಿದ್ದರು.


ಕೇರಳ ರಾಜ್ಯದ ಪ್ರತಿಷ್ಠಿತ 55 – ಮಲಂಪುಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ. ಕೆ. ಕೃಷ್ಣ ಕುಮಾರ್ ಈ ದಿನ ಪಾಲಕ್ಕಾಡ್ ನ ಕ್ಷೇತ್ರ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಸ್ಥಳೀಯ ಬಿಜೆಪಿ ಕ್ಷೇತ್ರ ಅಧ್ಯಕ್ಷ ಸುರೇಶ್ ಕಣ್ಣನ್, ಪ್ರಧಾನ ಕಾರ್ಯದರ್ಶಿಗಳಾದ ಪ್ರಮೋದ್, ಮುನಿಕೃಷ್ಣ ರಾಷ್ಟ್ರೀಯ ಕಾರ್ಯಕಾರಿನಿ ಸದಸ್ಯ ಶಿವರಾಜನ್, ಬೂಡಾ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಂಟ್ವಾಳ ಕ್ಷೇತ್ರ ಕಾರ್ಯದರ್ಶಿಗಳಾದ ರಮಾನಾಥ ರಾಯಿ, ಗಣೇಶ್ ರೈ, ನಂದರಾಮ ರೈ ಉಪಸ್ಥಿತರಿದ್ದರು.


ಕೇರಳದ ಪಾಲಕ್ಕಾಡ್ ಜಿಲ್ಲೆಯ ಮಲಂಪುಳ ವಿಧಾನಸಭಾ ಕ್ಷೇತ್ರದ ಮಟ್ಟದ ಪಧಾದಿಕಾರಿಗಳ ಜೊತೆಗೆ ಚುನಾವಣೆಯ ಸಂಘಟನಾತ್ಮಕ ಕಾರ್ಯಗಳ ಬಗ್ಗೆ ಸಮಾಲೋಚನೆ

Back To Top
Highslide for Wordpress Plugin