Rajesh Naik

ಬೇತ-ಮುಗುಳಿ ರಸ್ತೆ ಕಾಮಗಾರಿಗೆ ಚಾಲನೆ

ಕರೋಪಾಡಿ ಗ್ರಾಮದ ಬೇತ-ಮುಗುಳಿ ರೂ. 1 ಕೋಟಿ ಅನುದಾನದ ರಸ್ತೆ ಕಾಮಗಾರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬೂಡ ಅಧ್ಯಕ್ಷರಾದ ದೇವದಾಸ ಶೆಟ್ಟಿ, ರವೀಶ್ ಶೆಟ್ಟಿ ಕರ್ಕಳ, ಶಿವಪ್ರಸಾದ್ ಶೆಟ್ಟಿ, ಮೊಇದಿನ್ ಕುಂಞಿ , ಗಣೇಶ್ ರೈ, ರಮಾನಾಥ್ ರಾಯಿ, ಬಾಲಕೃಷ್ಣ ಸೆರ್ಕಳ, ರೈತ ಮೋರ್ಚಾದ, ಪ್ರಶಾಂತ್ ಶೆಟ್ಟಿ ಅಗರಿ, ಕರೋಪಾಡಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿಘ್ನೇಶ್ವರ ಭಟ್, ರಘುನಾಥ ಶೆಟ್ಟಿ ಪಟ್ಲ ಗುತ್ತು,ಕರೋಪಾಡಿ ಸೇವಾ ಸಹಕಾರಿ ಸಂಘದ ನಿರ್ದೇಶಕ ದಾಮೋದರ ಶೆಟ್ಟಿ ಆನೆಯಾಲ ಗುತ್ತು,ಕರೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ ಆರ್ ಶೆಟ್ಟಿ, ಕನ್ಯಾನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಕೆ, ಪಿ, ರಘುರಾಮ ಶೆಟ್ಟಿ ಕನ್ಯಾನ,ಸಾಲೆತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ,ಚಂದ್ರಾವತಿ ಮಲಾರ್, ಎಸ್,ಟಿ, ಮೋರ್ಚಾ ಅಧ್ಯಕ್ಷ ರಾಮ ನಾಯ್ಕ್, ಕ್ಷೇತ್ರ ಉಪಾಧ್ಯಕ್ಷ ಜಯರಾಮ ನಾಯ್ಕ್, ರಾಮಕೃಷ್ಣ ಸಮಾನಿ ಮಲಾರ ಬೀಡು, ಕ್ಷೇತ್ರದ ಧರ್ಮದರ್ಶಿ ಗೋಪಾಲ ಕೃಷ್ಣ ಭಟ್ ಬೇತ, ಅಶ್ವಥ್ ಶೆಟ್ಟಿ ಆನೆಯಾಲ ಮಂಟಮೆ, ಪದ್ಮನಾಭ ಮುಗುಳಿ, ಶಕ್ತಿ ಕೇಂದ್ರದ ಪ್ರಮುಖರಾದ ವಿದ್ಯೆಶ್ ಸಾಲೆತ್ತೂರು, ರಾಜೇಶ್ ಮಿತ್ತನಡ್ಕ, ನಿತಿನ್ ಮಾಂಬಾಡಿ, ಮೂಸ ಬೇತ, ಲಕ್ಷ್ಮಣ್ ಮಾಂಬಾಡಿ,ಅನಂತ ಮುಗುಳಿ, ಶಶಿಕಿರಣ್ ಶೆಟ್ಟಿ,ಸುದರ್ಶನ್ ಆಳ್ವ, ಆನೆಯಾಲ ಗುತ್ತು, ಗುರುರಾಜ್ ಭಟ್ ಕೊಡಂಗೆ, ಲವಕುಮಾರ್ ಪದ್ಯಾಣ ಮತ್ತಿತರರು ಉಪಸ್ಥಿತರಿದ್ದರು.

Back To Top
Highslide for Wordpress Plugin