Rajesh Naik

ಬಡಗಕಜೆಕಾರು ಗ್ರಾ.ಪಂ. ಕಾಂಗ್ರೆಸ್ ಸದಸ್ಯ ಬಿಜೆಪಿಗೆ ಸೇರ್ಪಡೆ

ಬಡಗಕಜೆಕಾರು ಗ್ರಾಮ ಪಂಚಾಯತಿಯ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶ್ರೀ ಸುರೇಶ್ ಬಾರ್ದೊಟ್ಟು ಹಾಗೂ ಶ್ರೀ ಯಶವಂತ ಕೋಡ್ಯೆಲು ಇವರುಗಳು ಇಂದು ಬಂಟ್ವಾಳ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಇವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ಈ ಸಂಧರ್ಭದಲ್ಲಿ ಬಿಜೆಪಿ ಅಧ್ಯಕ್ಷರಾದ ಬಿ.ದೇವದಾಸ್ ಶೆಟ್ಟಿ., ಕ್ಷೇತ್ರ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ಜಿಲ್ಲಾ ಪಂಚಾಯಿತ್ ಸದಸ್ಯರಾದ ತುಂಗಪ್ಪ ಬಂಗೇರ,ತಾ.ಪಂ ಸದಸ್ಯರು ರಮೇಶ್ ಕುಡ್ಮೇರು, ಕ್ಷೇತ್ರ ಕಾರ್ಯದರ್ಶಿ ರಮನಾಥ ರಾಯಿ ಹಾಗೂ ಬಡಗಕಜೆಕಾರು ಗ್ರಾಮ ಪಂಚಾಯತ್ ಸದಸ್ಯರಾದ ಗಂಗಾಧರ ಪೂಜಾರಿ ಅಂಬಡೆಮಾರು, ರೋಹಿನಾಥ್ ಪೂಜಾರಿ ಕಂರ್ಬಡ್ಕ, ಹರೀಶ್ ಪ್ರಭು ಗುಂಡಿದಡ್ಡ, ಸತೀಶ್ ಬಂಗೇರ ಕಜೆಕಾರು, ಪ್ರಕಾಶ್ ಕರ್ಲ, ವಾಸು ದೇವಾಡಿಗ, ಪ್ರವೀಣ್ ಗೌಡ, ಮುತ್ತಪ್ಪ ಮೂಲ್ಯ, ಪ್ರಮೋದ್ ಸಾಲ್ಯಾನ್, ಪ್ರವೀಣ್ ಮಾಡ, ಮೋಹನಂದ ಪಾಂಡವರಕಲ್ಲು, ವಸಂತ ಅಪ್ಪಾಲು, ಸಂದೀಪ್ ಅಬುರ, ದೀಕ್ಷಿತ್ ನೀರಾರಿ, ಹರ್ಷಿತ್ ನೀರಾರಿ ಪ್ರಮುಖರು ಉಪಸ್ಥಿತರಿದ್ದರು.

cong-join-bjp-1

Back To Top
Highslide for Wordpress Plugin