Rajesh Naik

ಬಂಟ್ವಾಳ : ವಿವಿಧ ದಸರಾ ಮಹೋತ್ಸವಗಳಿಗೆ ಶಾಸಕ ರಾಜೇಶ್ ನಾಯ್ಕ್ ಭೇಟಿ

ರಾಯಿ ಶ್ರೀ ಶಾರದಾ ಪೂಜಾ ಮಹೋತ್ಸವಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿದರು. ಈ ಸಂಧರ್ಭದಲ್ಲಿ ರಮನಾಥ ರಾಯಿ, ದುರ್ಗಾದಾಸ್ ಶೆಟ್ಟಿ, ವಸಂತ ಅಣ್ಣಳಿಕೆ, ಸಂತೋಷ್ ರಾಯಿ, ಡೊಂಬಯ್ಯ ಅರಳ, ಉಮೇಶ್ ಅರಳ, ಪ್ರಭಾಕರ ಪ್ರಭು, ಸುದರ್ಶನ್ ಬಜ, ದೇವಪ್ಪ ಪೂಜಾರಿ, ರಂಜಿತ್ ಮೈರ, ನಂದರಾಮ ರೈ, ಪುರುಷೋತ್ತಮ ಶೆಟ್ಟಿ ಉಪಸ್ಥಿತರಿದ್ದರು.

Dasra-RN-1

ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ ಬಂಟ್ವಾಳ ದಸರಾ ಮಹೋತ್ಸವಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿದರು. ಈ ಸಂಧರ್ಭದಲ್ಲಿ ಗೋವಿಂದ ಪ್ರಭು, ಸುದೀರ್ ಆಚಾರ್ಯ, ಪ್ರಮೋದ್ ಭಟ್, ರವೀಂದ್ರ ಪ್ರಭು, ಪ್ರಭಾಕರ ಪೈ, ಪ್ರವೀಣ್ ಕಿಣಿ, ಬಸ್ತಿ ಸದಾಶಿವ ಶೆಣೈ ಉಪಸ್ಥಿತರಿದ್ದರು.

Dasra-RN-2

ಅನಂತಾಡಿ ಕರಿಂಕ ಶ್ರೀ ಶಾರದಾ ಪೂಜಾ ಮಹೋತ್ಸವಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿದರು. ಈ ಸಂಧರ್ಭದಲ್ಲಿ ಹರಿಶ್ಚಂದ್ರ ಶೆಟ್ಟಿ, ವಿವೇಕ್ ಶೆಟ್ಟಿ, ಉಮೇಶ್ ಪೂಜಾರಿ ನಿಡ್ಯಾರು, ಬಾಲಕೃಷ್ಣ ಶೆಟ್ಟಿ, ರಾಮಪ್ರಸಾದ್ ಕೊಂಬಿಲ, ಸಂಕಪ್ಪ ಶೆಟ್ಟಿ, ನಾಗೇಶ್ ಭಂಡಾರಿ ಕರಿಂಕ,ಸುರೇಶ್ ದೇವಿನಗರ, ಸಂತೋಷ್ ಪಿಲ್ಚಿಂಡಿ ಉಪಸ್ಥಿತರಿದ್ದರು.

Dasra-RN-3

Back To Top
Highslide for Wordpress Plugin