Rajesh Naik

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೀನ ಬಂಧು ವಾಟ್ಸಾಪ್ ಗ್ರೂಪ್ ಬಡಗಬೆಳ್ಳೂರು ವತಿಯಿಂದ ಧನಸಹಾಯದ ಚೆಕ್ ಹಸ್ತಾಂತರ

ದೀನ ಬಂಧು ವಾಟ್ಸಾಪ್ ಗ್ರೂಪ್ ಬಡಗಬೆಳ್ಳೂರು ಪೊಳಲಿ ಇದರ ವತಿಯಿಂದ ನೆರೆ ಸಂತೃಸ್ತರಿಗೆ ಧನಸಹಾಯದ ಚೆಕ್ ನೀಡಲಾಯಿತು. ಈ ಧನಸಹಾಯದ ಚೆಕ್ಕನ್ನು ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರಿಗೆ ಹಸ್ತಾಂತರಿಸಲಾಯಿತು. ಈ ಸಂಧರ್ಭದಲ್ಲಿ ದೀನ ಬಂಧುವಿನ ಸದಸ್ಯರಾದ ರಾಜೇಶ್ ದೇವಾಡಿಗ, ದೇವಪ್ಪ ಪೂಜಾರಿ ಬಾಳಿಕೆ,ಗೋಪಾಲ ಪೂಜಾರಿ ಶಾಲಾಬಳಿ, ಭಾಸ್ಕರ ಈಶನಗರ ಹಾಗೂ ಜನಾರ್ಧನ ಹೆಚ್.ಎಸ್ ಕೊಳತ್ತಮಜಲು ಮುಂತಾದ ಸದಸ್ಯರು ಉಪಸ್ಥಿತರಿದ್ದರು.

deen-bandu-cheque

Back To Top
Highslide for Wordpress Plugin