Rajesh Naik

ಪರಿಹಾರ ನಿಧಿಯ ಚೆಕ್‌ ವಿತರಣೆ

ಬಂಟ್ವಾಳ ತಾಲೂಕಿನ ಮಂಚಿ ಗ್ರಾಮ ಪ್ರಾಕೃತಿಕ ವಿಕೋಪದಡಿ ಸಾವನ್ನಪ್ಪಿದ ದಿ.ಸುಂದರ ಆಚಾರ್ಯರವರ  ಪರಿಹಾರ ನಿಧಿಯ ಚೆಕ್ ರೂ.5,00,000 ನ್ನು ಶ್ರೀಮತಿ ಮಮತ ಇವರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಶಾಸಕರ ಕಚೇರಿಯಲ್ಲಿ ವಿತರಿಸಿದರು. ಈ ಸಂಧರ್ಭದಲ್ಲಿ ಪಂ.ಸಮಿತಿ ಅಧ್ಯಕ್ಷ ರಮೇಶ್ ರಾವ್, ಪಂಚಾಯತ್ ಅಧ್ಯಕ್ಷೆ ಪ್ರಮೀಳಾ, ಪಂ.ಸದಸ್ಯೆ ಪುಷ್ಪಾ ಎಸ್ ಕಾಮತ್, ಪ್ರಭಾಕರ ಶೆಟ್ಟಿ, ಮನೋಜ್ ಉಪಸ್ಥಿತರಿದ್ದರು.

D-Sundar-Acharya-RN

Back To Top
Highslide for Wordpress Plugin