Rajesh Naik

ಕರೋಪಾಡಿ ಮಿತ್ತನಡ್ಕ ಶ್ರೀಮಲರಾಯ ದೈವದ ನೇಮೋತ್ಸವ

ಕರೋಪಾಡಿ ಮಿತ್ತನಡ್ಕ ಶ್ರೀಮಲರಾಯ ದೈವದ ನೇಮೋತ್ಸವದ ಸಂಧರ್ಭದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾೖಕ್‌ ಉಳಿಪ್ಪಾಡಿಯವರು ಭೇಟಿ ನೀಡಿ ದೈವದ ಗಂಧಪ್ರಸಾದ ಸ್ವೀಕರಿಸಿದರು. ಈ ಸಂಧರ್ಭದಲ್ಲಿ ಕನ್ಯಾನ ಪಂಚಾಯತ್ ಸಮಿತಿ ಅಧ್ಯಕ್ಷ ರಘುರಾಮ ಶೆಟ್ಟಿ, ಕರೋಪಾಡಿ ಪಂಚಾಯತ್ ಸಮಿತಿ ಅದ್ಯಕ್ಷ ಶಿವಪ್ರಸಾದ್ ಶೆಟ್ಟಿ, ಹರೀಶ್ ಬೇಡಗುಡ್ಡೆ, ರಘುನಾಥ ಶೆಟ್ಟಿ,ಅಶ್ವಥ್ ಶೆಟ್ಟಿ, ವಿನೋದ್ ಶೆಟ್ಟಿ, ರಮೇಶ್ ಶೆಟ್ಟಿ ಮತ್ತು ಇನ್ನಿತರು ಉಪಸ್ಥಿತರಿದ್ದರು.

srimalaraya-temple-RN

Back To Top
Highslide for Wordpress Plugin