Rajesh Naik

ಕಡೇಶ್ವಾಲ್ಯ ಗ್ರಾಮದ ಅಮೈ-ಮಾಡದಾರು ದೈವಸ್ಥಾನದ ನೇಮೋತ್ಸವ

ಕಡೇಶ್ವಾಲ್ಯ ಗ್ರಾಮದ ಅಮೈ-ಮಾಡದಾರು ದೈವಸ್ಥಾನದ ನೇಮೋತ್ಸವದ ಸಂಧರ್ಭದಲ್ಲಿ ಬಮಟ್ವಾಳ ರಾಜೇಶ್ ನಾೖಕ್‌ ಉಳಿಪ್ಪಾಡಿಯವರು ಭೇಟಿ ನೀಡಿ ದೈವದ ಗಂಧಪ್ರಸಾದ ಸ್ವೀಕರಿಸಿದರು. ಈ ಸಂಧರ್ಭದಲ್ಲಿ ದೇವದಾಸ ಶೆಟ್ಟಿ, ರಮನಾಥ ರಾಯಿ, ವಿಧ್ಯಾಧರ ರೈ, ಪುರುಷೋತ್ತಮ ಶೆಟ್ಟಿ ಇನ್ನಿತರು ಪ್ರಮುಖರು ಉಪಸ್ಥಿತರಿದ್ದರು.

Anai-Madadaru-Temple-1

Back To Top
Highslide for Wordpress Plugin