Rajesh Naik

ನೆತ್ತರೆಕೆರೆ : ಸತ್ಯಶೋಧನಾ ಅವಲೋಕನ ಸಭೆ

ಬಂಟ್ವಾಳ ತಾಲೂಕಿನ ಪುದು ಗ್ರಾಮದ ನೆತ್ತರೆಕೆರೆ ಎಂಬಲ್ಲಿ ಟಿಪ್ಪು ಸುಲ್ತಾನ ಕ್ರೈಸ್ತರ ಮಾರಣಹೋಮ ನಡೆಸಿ ಕ್ರೌರ್ಯಮೆರೆದ ಸ್ಥಳದಲ್ಲಿ ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ತಿರುಚಿದ ಇತಿಹಾಸದ ಸತ್ಯಶೋಧನಾ ಅವಲೋಕನ ಸಭೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲು ಮತ್ತು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಮತ್ತು ಬಿಜೆಪಿ ಪ್ರಮುಖರು ಭಾಗವಹಿಸಿದರು. ಈ ಸಂಧರ್ಭದಲ್ಲಿ ಬಿ.ದೇವದಾಸ ಶೆಟ್ಟಿ, ಜೋಯ್ಲಿಸ್ ಡಿಸೋಜ, ಹರಿಕೃಷ್ಣ ಬಂಟ್ವಾಳ,ಜಿ.ಆನಂದ, ಕ್ಯಾ.ಬ್ರೀಜೇಶ್ ಚೌಟ, ಎ.ಗೋವಿಂದ ಪ್ರಭು, ರವೀಂದ್ರ ಕಂಬಳಿ, ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ರಮನಾಥ ರಾಯಿ, ಸೀತಾರಾಮ ಪೂಜಾರಿ,  ಪ್ರವೀಣ್ ತುಂಬೆ, ದಾಮೋದರ ನೆತ್ತೆರೆಕೆರೆ, ದಯಾನಂದ ಜಾರಂದಗುಡ್ಡೆ, ರಂಜಿತ್ ಮೈರ, ಸುರೇಶ್ ಕೋಟ್ಯಾನ್, ಪುರುಷೋತ್ತಮ ವಾಮದಪದವು, ರೋನಾಲ್ಡ್ ಡಿಸೋಜ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

nettarakere-meeting-2

nettarakere-meeting-1

nettarakere-meeting-3

Back To Top
Highslide for Wordpress Plugin