Rajesh Naik

ಸರ್ದಾರ್ ವಲ್ಲಭಬಾಯಿ ಪಟೇಲರ ಜನ್ಮದಿನದಂದು ಏಕತೆಗಾಗಿ ಓಟ

ಸರ್ದಾರ್ ವಲ್ಲಭಬಾಯಿ ಪಟೇಲರ ಜನ್ಮದಿನದಂದು ಏಕತೆಗಾಗಿ ಓಟ (#RunForUnity) ಬೆಳಿಗ್ಗೆ 7 ಗಂಟೆಗೆ ಬಿ.ಸಿ.ರೋಡು ಕೈಕಂಬ ಪೊಳಲಿ ದ್ವಾರದ ಬಳಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ವರೆಗೆ ನಡೆಯಿತು. ಈ ಸಂಧರ್ಭದಲ್ಲಿ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಕ್ಷೇತ್ರ ಅಧ್ಯಕ್ಷರಾದ ಬಿ. ದೇವದಾಸ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ಜಿ.ಆನಂದ, ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ, ರಾಜ್ಯ ಸಹವಕ್ತಾರೆ ಸುಲೋಚನಾ ಜಿ.ಕೆ ಭಟ್,ಎ.ಗೋವಿಂದ ಪ್ರಭು, ಜಿಲ್ಲಾ ಎಸ್.ಸಿ ಮೋರ್ಚಾ ಅಧ್ಯಕ್ಷ ದಿನೇಶ್ ಅಮ್ಟೂರು, ಕಮಲಾಕ್ಷಿ ಕೆ ಪೂಜಾರಿ, ವಿದ್ಯಾವತಿ ಪ್ರಮೋದ್ ಕುಮಾರ್, ಕ್ಷೇತ್ರ ಪ್ರಧಾನಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ಪ್ರಕಾಶ್ ಅಂಚನ್, ಗಣೇಶ್ ರೈ, ರಮನಾಥ ರಾಯಿ,ರಂಜಿತ್ ಮೈರ, ವಜ್ರನಾಥ ಕಲ್ಲಡ್ಕ, ,ಸಂತೋಷ್ ಕುಮಾರ್, ಪುರುಷೊತ್ತಮ ಶೆಟ್ಟಿ, ಜನಾರ್ಧನ ಬೊಂಡಾಲ, ರೋನಾಲ್ಡ್ ಡಿಸೋಜ, ಸುದರ್ಶನ್ ಬಜ,ಸತೀಶ್ ಶೆಟ್ಟಿ, ಮಹಾಬಲ ಶೆಟ್ಟಿ, ಪ್ರಸಾದ್ ಕುಮಾರ್,ಸುರೇಶ್ ಕೋಟ್ಯಾನ್,ಬಾಲಕೃಷ್ಣ ಸೆರ್ಕಳ, ಚಂದ್ರಶೇಖರ್ ರಾವ್,ಗಣೇಶ್ ದಾಸ್,ಯಶೋಧರ ಕರ್ಬೆಟ್ಟು,ಲೋಕೇಶ್ ಭರಣಿ, ಮೋಹನ್ ಕೊಟ್ಟಾರಿಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

bantwal-RFU-1

bantwal-RFU-2

Back To Top
Highslide for Wordpress Plugin