Rajesh Naik

ಪ್ರಕೃತಿ ವಿಕೋಪ ಪರಿಹಾರಧನ, ರಾಷ್ಟ್ರೀಯ ಸಹಾಯಧನ ಚೆಕ್ ವಿತರಣೆ

ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರಕೃತಿ ವಿಕೋಪ ಪರಿಹಾರಧನ, ರಾಷ್ಟ್ರೀಯ ಸಹಾಯಧನ ಸೇರಿದಂತೆ 140ಕ್ಕೂ ಮಿಕ್ಕಿದ ಚೆಕ್ ನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು, ಸಂಸದ ನಳಿನ್ ಕುಮಾರ್ ಕಟೀಲುರವರ ಉಪಸ್ಥಿತಿಯಲ್ಲಿ ವಿತರಿಸಿದರು ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಪುರಂದರ ಹೆಗ್ಡೆ, ಜಿ.ಪಂ ಸದಸ್ಯರುಗಳಾದ ತುಂಗಪ್ಪ ಬಂಗೇರಾ, ರವೀಂದ್ರ ಕಂಬಳಿ, ಕಮಲಾಕ್ಷಿ ಪೂಜಾರಿ ಮತ್ತು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

money-help-check-3

money-help-check-1

money-help-check-2

Back To Top
Highslide for Wordpress Plugin