Rajesh Naik

ಯುವಕರ ಮೇಲೆ ಹಲ್ಲೆ: ಗಾಯಾಳುಗಳನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಭೇಟಿ

ವಾಮದಪದವು ಕೊಡಂಬೆಟ್ಟು ಗ್ರಾಮದ ರಾಮೋಟ್ಟು ಎಂಬಲ್ಲಿ ಪರಿಶಿಷ್ಟ ಜಾತಿಯ ಯುವಕರ ಮೇಲೆ ಹಲ್ಲೆಯಾಗಿದ್ದು ಗಾಯಾಳುಗಳನ್ನು ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಭೇಟಿಯಾಗಿ ಕುಶಲೋಪಚರಿ ವಿಚಾರಿಸಿದರು. ಈ ಸಂಧರ್ಭದಲ್ಲಿ ದಿನೇಶ್ ಅಮ್ಟೂರು, ಸಂತೋಷ್ ಕುಮಾರ್ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು, ರಮೇಶ್ ಕುದ್ರೆಬೆಟ್ಟು, ಗಂಗಾದರ ಕೋಟ್ಯಾನ್, ರುಕ್ಮಯ ಬಂಗೇರ, ಶೇಖರ ಕಡ್ತಲಬೆಟ್ಟು ಉಪಸ್ಥಿತರಿದ್ದರು.

gayallu bheti 1

gayallu bheti 2

Back To Top
Highslide for Wordpress Plugin