Rajesh Naik

ಪ್ರಾಕೃತಿಕ ವಿಕೋಪ ಪರಿಹಾರ ನಿಧಿ ವಿತರಣೆ

ಇತ್ತೀಚೆಗೆ ಸುರಿದ ಭಾರಿ ಮಳೆಗೆ ಬಂಟ್ವಾಳ ತಾಲೂಕಿನಾದ್ಯಂತ ಸಾರ್ವಜನಿಕರ ಆಸ್ತಿ ನಷ್ಟವುಂಟಾಗಿದ್ದು ಸಂತ್ರಸ್ತರಿಗೆ ಕಂದಾಯ ಇಲಾಖೆ ವತಿಯಿಂದ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯನ್ನು ಬಂಟ್ವಾಳ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಶಾಸಕರ ಕಚೇರಿಯಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ ಸಂತ್ರಸ್ತರಾದ ಜಯರಾಮ ಕೊಳ್ನಾಡು, ಖಾಸಿಂ ಕನ್ಯಾನ, ಕೇಶವ ನಾಯ್ಕ ಕನ್ಯಾನ, ಗುಲಾಬಿ ವಿಟ್ಲ ಪಡ್ನೂರು, ವಾರಿಜ ತೆಂಕ ಬೆಳ್ಳೂರು, ಸುಧಾಕರ ಬಡಗಬೆಳ್ಳೂರು, ಶಕುಂತಲಾ ಬರಿಮಾರು, ಅರ್ಪಿತಾ ಬರಿಮಾರು, ಲೀಲಾವತಿ ಕಡೇಶ್ವಾಲ್ಯ, ಗುರುವಪ್ಪ ಕಡೇಶ್ವಾಲ್ಯ, ಶಶಿಕಲಾ ಬರಿಮಾರು, ಐಸಾಕ್ ಡಿ ಕುನ್ಹ ಕಡೇಶ್ವಾಲ್ಯ,ಅಬ್ಬಸಾಲಿ ಅಮ್ಮುಂಜೆ, ಸರೋಜಿನಿ ಕರಿಯಂಗಳ, ಇಂದಿರಾ ಬಾಳ್ತಿಲ, ಸುಶೀಲಮ್ಮ ಮಂಚಿ, ಉಮಾವತಿ ಕಡೇಶ್ವಾಲ್ಯ, ಜ್ಯೂಲಿಯನ್ ಮಥಾಯಿಸ್ ಅಮ್ಟಾಡಿ, ಜಾನಕಿ ನರಿಕೊಂಬು, ಹೇಮಾವತಿ ನರಿಕೊಂಬು, ವೀರಮ್ಮ ನರಿಕೊಂಬು, ಶ್ರೀಶೈಲ ಕಾವಳಪಡೂರು, ಪದ್ಮಾವತಿ ಸಜಿಪ ಮುನ್ನೂರು ಇವರುಗಳಿಗೆ ಶಾಸಕರು ಪರಿಹಾರ ಧನದ ಚೆಕ್ ವಿತರಿಸಿದರು.ಪುರಸಭಾ ಸದಸ್ಯರಾದ ಗೋವಿಂದ ಪ್ರಭು ಉಪಸ್ಥಿತರಿದ್ದರು.

parihara-nidhi-1

parihara-nidhi-2

Back To Top
Highslide for Wordpress Plugin