Rajesh Naik

ಮಳೆಹಾನಿ ಪ್ರದೇಶಗಳಿಗೆ ಶಾಸಕರ ಭೇಟಿ

ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಅಮ್ಟಾಡಿ ಗ್ರಾಮದ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅಮ್ಟಾಡಿ ಗ್ರಾ.ಪಂ ಅಧ್ಯಕ್ಷರಾದ ಹರೀಶ್ ಶೆಟ್ಟಿ ಪಡು, ಗ್ರಾ.ಪಂ ಸದಸ್ಯರಾದ ಬಬಿತಾ ಕೋಟ್ಯಾನ್, ಯೋಗೀಶ್, ಮೋಹಿನಿ, ಪಂಚಾಯತ್ ಕಾರ್‍ಯದರ್ಶಿ ಲಕ್ಷ್ಮಿನಾರಾಯಣ, ಗ್ರಾಮಕರಣಿಕರು ಶಶಿ ಕುಮಾರ್ ಮತ್ತು ಸ್ಥಳಿಯರು ಉಪಸ್ಥಿತರಿದ್ದರು.

amtadi-rain-visit

Back To Top
Highslide for Wordpress Plugin