Rajesh Naik

ಶ್ರೀ ರಾಮ ಭಜನಾ ಮಂದಿರ ರಾಮನಗರಕ್ಕೆ ಶಾಸಕರ ಭೇಟಿ

ಶ್ರೀ ರಾಮ ಭಜನಾ ಮಂದಿರ ರಾಮನಗರ ಬಂಟ್ವಾಳ ಬೈಪಾಸ್ ಇಲ್ಲಿಗೆ ಬಂಟ್ವಾಳ ವಿಧಾನ ಸಭಾ ಶಾಸಕರಾಗಿ ಆಯ್ಕೆಯಾದ ಶ್ರೀ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು ಇವರು ಭೇಟಿ ನೀಡಿ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಬಿ.ದೇವದಾಸ ಶೆಟ್ಟಿ, ಮಂದಿರದ ಅಧ್ಯಕ್ಷರಾದ ನಾಗೇಶ್ ಶೆಟ್ಟಿ., ದಿನೇಶ್ ಅಜೆಕಲ, ಸುರೇಶ್ ಸಾಲ್ಯಾನ್ ಅಜೆಕಲ, ಸೋಮನಾಥ್ ಸಾಲ್ಯಾನ್, ವರುಣ್ ರಾಮನಗರ, ಕೃತಿಕ್ ಶೆಟ್ಟಿ ರಾಮನಗರ, ಕಾರ್ತಿಕ್ ರಾಮನಗರ, ಅಮಿತ್ ಶೆಟ್ಟಿ ಅಜೆಕಲ, ಹರೀಶ್ ರಾಮನಗರ, ಪ್ರಜ್ವಲ್ ಅಜೆಕಲ, ಲತೀಶ್ ರಾಮನಗರ, ಲಕ್ಷ್ಮೀಶ್ ಶೆಟ್ಟಿ ರಾಮನಗರ ಮುಂತಾದವರು ಉಪಸ್ಥಿತರಿದ್ದರು.

ram-mandir-visit

Back To Top
Highslide for Wordpress Plugin