Rajesh Naik

ಬಂಟ್ವಾಳ: ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ

ವೀಣಾಧಾರಿಣಿ ಕಲಾ ಯುವಕ ಸಂಘ (ರಿ) ಬಂಟ್ವಾಳ ಇದರ ವತಿಯಿಂದ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವು ಜರಗಿತು. ಈ ಕಾರ್ಯಕ್ರಮದಲ್ಲಿ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ, ವೀಣಾಧಾರಿಣಿ ಕಲಾ ಯುವಕ ಸಂಘ (ರಿ)ದ ಅಧ್ಯಕ್ಷರಾದ ಜಿ.ಆನಂದ್, ಮಾಜಿ ಪುರಸಭೆ ಅಧ್ಯಕ್ಷ ದಿನೇಶ್ ಭಂಡಾರಿ, ಕೇಶವ ಮೂಲ್ಯ, ಸದಾಶಿವ ನಾಯ್ಕ, ಹೇಮೆಂದ್ರ, ಗಣೇಶ್ ಕುಲಾಲ್, ಬೋಜ ಮೂಲ್ಯ, ರಾಜೇಶ್, ಗಣೇಶ್ ರೈ ಮಾಣಿ, ಕಾರ್ಯದರ್ಶಿಯಾದ ಗೋಪಾಲ ಸ್ವಾಗತ ಮತ್ತು ಧನ್ಯವಾದ ಮಾಡಿದರು.

free-book-3

free-book-1

free-book-2

Back To Top
Highslide for Wordpress Plugin