Rajesh Naik

ಪರಿವರ್ತನೆಗೆ ನಮ್ಮ ನಡಿಗೆ – DAY 3

ರಾಯಿ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಭೆಯ ಬಳಿಕ ರಾಯಿ ಗ್ರಾಮದ ಬಿಲ್ಲವ ಸಂಘದ ಮಾಜಿ ಅಧ್ಯಕ್ಷರಾದ ದಾಮೋದರ ಪೂಜಾರಿಯವರ ಮನೆಯಲ್ಲಿ ವಾಸ್ತವ್ಯ ಅವರ ಮನೆಯ ಅತಿಥ್ಯ ಅವರ ಹಾರೈಕೆ ನಮ್ಮಲ್ಲಿ ಅಮಿತೊತ್ಸವ ಮೂಡಿಸಿದೆ. ಇಂದು(16-01-2018) ಬೆಳಗ್ಗೆ ಕೈತ್ರೋಡಿ ರಸ್ತೆಯಿಂದ ಪಂಜಿಕಲ್ಲಿಗೆ ನೂರಾರು ಕಾರ್ಯಕರ್ತರ ಜೊತೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಿನೆ.

walk-day3-2

walk-day3-1

Back To Top
Highslide for Wordpress Plugin