Rajesh Naik

ಸಿ.ಟಿ ರವಿಯವರಿಂದ ಬೂತ್ ಸಶಕ್ತೀಕರಣದ ಬಗ್ಗೆ ಸಂವಾದ

ಬಿಜೆಪಿ ಬಂಟ್ವಾಳದ ಚುನಾವಣಾ ಉಸ್ತುವಾರಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಯವರಿಂದ ಬೂತ್ ಸಶಕ್ತೀಕರಣದ ಪ್ರಗತಿಯ ಬಗ್ಗೆ ಬೂತ್ ಪ್ರಭಾರಿಗಳೊಂದಿಗೆ ಸಂವಾದ ಬಿ.ಸಿ ರೋಡಿನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖ ರಾಜೇಶ್ ನಾಯ್ಕ್ ಸೇರಿದಂತೆ ಇನ್ನೂ ಹಲವರು ಉಪಸ್ಥಿತರಿದ್ದರು.

CT-ravi-meeting-2

CT-ravi-meeting-1

Back To Top
Highslide for Wordpress Plugin