Rajesh Naik

ಕೆನರಾ ಬ್ಯಾಂಕ್ – ರೈತರ ಸಮೂಹ ಸಂಪರ್ಕ ಅಭಿಯಾನ ಮತ್ತು ಸಾಲಮೇಳ ಕಾರ್ಯಕ್ರಮ

ಕೆನರಾ ಬ್ಯಾಂಕ್ ಇದರ ಸಹಯೋಗದಲ್ಲಿ ರೈತರ ಸಮೂಹ ಸಂಪರ್ಕ ಅಭಿಯಾನ ಮತ್ತು ಸಾಲಮೇಳ ಕಾರ್ಯಕ್ರಮ ದಿನಾಂಕ 20-12-2017ರಮದು ಶ್ರೀ ಲಕ್ಷ್ಮೀ ವೆಂಕಟರಮಣ ಯಜಮಾನ ಇಂಡಸ್ಟ್ರೀಸ್ ಮಾವಿನಕಟ್ಟೆ, ವಾಮದಪದವಿನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖ ನೇತಾರರಾದ ರಾಜೇಶ್‍ ನಾಯ್ಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

canara-bank-meet-2

canara-bank-meet-3

canara-bank-meet-1

Back To Top
Highslide for Wordpress Plugin