Rajesh Naik

ಪರಿವರ್ತನಾ ಯಾತ್ರೆಯ ಪೂರ್ವತಯಾರಿ ಸಭೆ – ಬಡಗಬೆಳ್ಳೂರು

ನವಕರ್ನಾಟಕ ಪರಿವರ್ತನಾ ಯಾತ್ರೆಯ ನವಂಬರ್ 11ರ ಬಂಟ್ವಾಳದ ಸಮಾವೇಶದ ಪೂರ್ವತಯಾರಿಯ ಸಭೆಯು ದಿನಾಂಕ 05-11-2017ರಂದು ಬಡಗಬೆಳ್ಳೂರು ಬೂತ್ ಸಮಿತಿಯ ಪ್ರಮುಖ ಕಾರ್ಯಕರ್ತರೊಂದಿಗೆ ನಡೆಯಿತು. ಸಭೆಯಲ್ಲಿ ಬಿಜೆಪಿ ಮುಖಂಡ ರಾಜೇಶ್‍ ನಾಯ್ಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

PY-meet-badagabelluru-2

PY-meet-badagabelluru-1

Back To Top
Highslide for Wordpress Plugin