Rajesh Naik

ಪರಿವರ್ತನಾ ಯಾತ್ರೆಯ ಪೂರ್ವತಯಾರಿ ಸಭೆ – ಮಾಣಿ

ನವಕರ್ನಾಟಕ ಪರಿವರ್ತನಾ ಯಾತ್ರೆಯ ನವಂಬರ್ 11ರ ಬಂಟ್ವಾಳದ ಸಮಾವೇಶದ ಪೂರ್ವತಯಾರಿಯ ಸಭೆಯು ದಿನಾಂಕ 04-11-2017ರಂದು ಅನಂತಾಡಿ ಶ್ರೀದೇವಿ ಮಂದಿರದಲ್ಲಿ ಮಾಣಿ ಶಕ್ತಿಕೇಂದ್ರದ ಪ್ರಮುಖ ಕಾರ್ಯಕರ್ತರೊಂದಿಗೆ ನಡೆಯಿತು. ಸಂಸದ ನಳಿನ್ ಕುಮಾರ್ ಕಟೀಲ್ ಕಾರ್ಯಕರ್ತರೊಂದಿಗೆ ಸಮಾವೇಶದ ಬಗ್ಗೆ ಸಮಾಲೋಚನೆ ನಡೆಸಿದರು. ಸಭೆಯಲ್ಲಿ ಬಿಜೆಪಿ ಮುಖಂಡ ರಾಜೇಶ್‍ ನಾಯ್ಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Mani-meet-PY-2

Mani-meet-PY-1

Back To Top
Highslide for Wordpress Plugin