Rajesh Naik

ಪರಿವರ್ತನಾ ಯಾತ್ರೆಯ ಪೂರ್ವತಯಾರಿಯ ಸಭೆ – ಕೊಳ್ನಾಡು ಗ್ರಾ.ಪಂ

ನಾಳೆ ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳ ಭೇಟಿ ಕಾರ್ಯಕ್ರಮ, ನವಂಬರ್ 2 ಬೆಂಗಳೂರಿನಲ್ಲಿ ನಡೆಯುವ ನವಕರ್ನಾಟಕ ಪರಿವರ್ತನಾ ಯಾತ್ರೆಯ ಬೈಕ್ ರ್ಯಾಲಿ, ನವಂಬರ್ 11ರಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್ ಯಡಿಯೂರಪ್ಪರವರ ನೇತೃತ್ವದಲ್ಲಿ ನವಕರ್ನಾಟಕ ಯಾತ್ರೆ ಬಂಟ್ವಾಳಕ್ಕೆ ಆಗಮಿಸಿ ಸಮಾವೇಶ ನಡೆಯಲಿದ್ದು ಈ ಎಲ್ಲಾ ಕಾರ್ಯಕ್ರಮಗಳ ಪೂರ್ವತಯಾರಿಗಾಗಿ ಬಿಜೆಪಿ ಕೊಳ್ನಾಡು ಗ್ರಾಮ ಪಂಚಾಯತ್ ಸಮಿತಿ ಸಭೆ ದಿನಾಂಕ 28-10-2017ರಂದು ನಡೆಯಿತು. ಸಭೆಯಲ್ಲಿ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

parivartana-yatra-Kolnadu-meet-1

Back To Top
Highslide for Wordpress Plugin